30.7 C
ಪುತ್ತೂರು, ಬೆಳ್ತಂಗಡಿ
April 24, 2026
Uncategorized

ಅ.30: ಉಜಿರೆಯಲ್ಲಿ ಉದಯ ಚಿಕನ್ ಸೆಂಟರ್ ಶುಭಾರಂಭ

ಉಜಿರೆ: ಇಲ್ಲಿಯ ಚಾರ್ಮಾಡಿ ರಸ್ತೆ ಸಂತೆಕಟ್ಟೆಯಲ್ಲಿ ತಾಲೂಕಿನ ಮೊದಲ ಹೈಜೀನಿಕ್ ಚಿಕನ್ ಮಳಿಗೆ ಉದಯ ಚಿಕನ್ ಸೆಂಟರ್ ಅ.30 ರಂದು ಶುಭಾರಂಭಗೊಳ್ಳಲಿದೆ.

ಸೆಂಟರ್ ನ 35 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ರೂ.250 ಕ್ಕೂ ಹೆಚ್ಚಿನ ಖರೀದಿಗೆ ಲಕ್ಕಿ ಕೂಪನ್ ಸಿಗಲಿದ್ದು, ಬಹುಮಾನವನ್ನು ಗೆಲ್ಲುವ ಅವಕಾಶ ಇದೆ. ಈ ಅವಕಾಶ ಅ.30 ರಿಂದ ನ,.30 ರವರೆಗೆ ಮಾತ್ರ ಇರಲಿದೆ.

ಸೆಂಟರ್ ನಲ್ಲಿ ಇಡಿ ಕೋಳಿ, ಹೋಲ್ ಚಿಕನ್ ಲೆಗ್, ಚಿಕನ್ ಡ್ರಮ್ ಸ್ಟಿಕ್, ಚಿಕನ್ ಬ್ರೆಸ್ಟ್ ಪೀಸ್, ಚಿಕನ್ ಲಾಲಿಪಾಪ್, ಕೋಳಿ ಮೊಟ್ಟೆ, ಚಿಕನ್ ಮಿನ್ಸ್ (ಖೀಮಾ), ಮಸಾಲೆಗಳು, ಪ್ರೋಜನ್ ಸ್ನ್ಯಾಕ್ಸ್, ಕೋರಿರೊಟ್ಟಿ ಸಿಗಲಿದೆ.

ವಿಶೇಷ ಸೇವೆಗಳು: ಡೋರ್ ಡೆಲಿವರಿ, ಲೈವ್ ಲೊಕೇಶನ್ ಡೆಲಿವರಿ ಇರಲಿದೆ ಎಂದು ಮಾಲಕ ಕೆ. ರಾಮಚಂದ್ರ ಶೆಟ್ಟಿ ತಿಳಿಸಿದ್ದಾರೆ.

Related posts

ಪಡ್ಡಂದಡ್ಕದಲ್ಲಿ ಬಕ್ರೀದ್ ಆಚರಣೆ

Suddi Udaya

ಕೊಯ್ಯೂರು : ಕಾಂತಪ್ಪ ಗೌಡರವರಿಂದ ಭಜಕ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ ಭಜನಾ ಮಂಡಳಿಗೆ ಮೇಜು ಕೊಡುಗೆ

Suddi Udaya

ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ ನಿವೃತ್ತ ಶಿಕ್ಷಕರಿಗೆ ಗೌರವಾರ್ಪಣೆ

Suddi Udaya

ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಾಧನೆಗೆ ಸಾಧನಾ ಪ್ರಶಸ್ತಿ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ 2024-25ನೇ ಸಾಲಿನ ಸ್ವಾಗತ ದಿನಾಚರಣೆ ವಿದ್ಯಾರ್ಥಿ ಸಂಘ ಹಾಗೂ ವಿಷಯವಾರು ಸಂಘಗಳ ಉದ್ಘಾಟನಾ ಕಾರ್ಯಕ್ರಮ

Suddi Udaya

ಜೆ ಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಎಸ್ ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ತರಬೇತಿ ಶಿಬಿರ

Suddi Udaya
error: Content is protected !!