23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ: ಜೈನ್ ಮೊಬೈಲ್ ಮತ್ತು ನ್ಯೂ ಜೈನ್ ಮೊಬೈಲ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ದರ ಕಡಿತ ಮಾರಾಟ: ಪ್ರತಿ ಖರೀದಿಗೂ ಪಡೆಯಿರಿ ಕೂಪನ್ ಹಾಗೂ ಅಧಿಕ ಬಹುಮಾನಗಳು

ಬೆಳ್ತಂಗಡಿ : ಇಲ್ಲಿಯ ಬಸ್ ನಿಲ್ದಾಣದ ಎದುರು ಇರುವ ಹೆಚ್ ಎಲ್ ಹೆಗ್ಡೆ ಕಾಂಪ್ಲೆಕ್ಸ್ ನಲ್ಲಿ ಸುಮಾರು 21 ವರ್ಷ ಗಳಿಂದ ಕಾರ್ಯಾಚರಿಸುತ್ತಿರುವ ಜೈನ್ ಮೊಬೈಲ್ ಮತ್ತು ನ್ಯೂ ಜೈನ್ ಮೊಬೈಲ್ ಪಾರ್ವತಿ ನಾರಾಯಣ ಕಾಂಪ್ಲೆಕ್ಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಆಯ್ದ ಬ್ರಾಂಡೆಡ್ ಮೊಬೈಲ್ ಗಳ ಮೇಲೆ ಭರ್ಜರಿ ದರ ಕಡಿತ ಮಾರಾಟ ನಡೆಯಲಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.


ಆಯ್ದ ಮಾಡೆಲ್ ಗಳು ಆನ್ಲೈನ್ ದರದಲ್ಲಿ ಲಭ್ಯವಿದ್ದು, ಪ್ರತಿ ಖರೀದಿಗೆ ಕೂಪನ್ ಪಡೆದು ಗೆಲ್ಲಿರಿ ಬೈಕ್, ಟಿವಿ, ಮಿಕ್ಸಿ, ಹಾಗೂ 500 ಕ್ಕೂ ಹೆಚ್ಚು ಬಹುಮಾನಗಳು ಸಿಗಲಿದೆ.


ಝೀರೋ ಡೌನ್ ಪೇಮೆಂಟ್ ಹಾಗೂ ಝೀರೋ ಇಂಟ್ರೆಸ್ಟ್ ಮೊಬೈಲ್ ಕೊಳ್ಳುವ ಅವಕಾಶವಿದ್ದು, ಐಫೋನ್ ಗಳ ಮೇಲೆ ಆನ್ಲೈನ್ ದರಕ್ಕಿಂತಲೂ ಕಡಿಮೆ ದರದಲ್ಲಿ ಮಾರಾಟವಾಗಲಿದೆ. ಪ್ರತಿ ರೂ.10000 ಮೇಲ್ಪಟ್ಟ ಖರೀದಿಗೆ ಖಚಿತ ಉಡುಗೊರೆ, ನಿಮ್ಮ ಮೊಬೈಲ್ display ಹಾಗೂ ಡ್ಯಾಮೇಜ್ ಅದ ಸ್ಮಾರ್ಟ್ ವಾಚ್ ನ್ನು ಹೊಸ ವಾಚ್ ನೊಂದಿಗೆ ಬದಲಾಯಿಸಿ ಕೊಳ್ಳುವ ಅವಕಾಶ, ಪ್ರತಿ ರೂ. 18000 ಮೇಲ್ಪಟ್ಟ ವಿವೊ ಮೊಬೈಲ್ ಖರೀದಿಗೆ 22 ತಿಂಗಳ ವಾರಂಟಿ ಉಚಿತ ಹಾಗೂ ಆಪಲ್, ಸಾಮ್ ಸಾಂಗ್, ಒನ್ ಪ್ಲಸ್, ಒಪ್ಪೋ, ವಿವೊ, ರಿಯಲ್ ಮೀ, ರೆಡ್ಮಿ, ಮೊಟೊರೊಲಾ, ನಥಿಂಗ್, ಬ್ರಾಂಡ್ ಗಳ ಅಮೋಘ ಸಂಗ್ರಹ ಇರಲಿದೆ.


ಇದಲ್ಲದೆ ರೆಡ್ಮಿ, AKAI, ವಿಯು, ಟಿವಿ ಗಳು ಆನ್ಲೈನ್ ದರದಲ್ಲಿ ಸಿಗಲಿದೆ., ಹಾಗೂ ಹೆಚ್ ಪಿ, ಡೆಲ್, ಲೆನೊವೊ, ASUS, ACER, ಲ್ಯಾಪ್ ಟಾಪ್ ಗಳ ಮೇಲೆ ದರ ಕಡಿತ ಮಾರಾಟ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9620405570, 9880719008 ಸಂಪರ್ಕಿಸಿ

Related posts

ಬೆಳ್ತಂಗಡಿ: ಹೋಲಿ ರಿಡೀಮರ್ ಚರ್ಚ್ ನಲ್ಲಿ ಪವಿತ್ರ ಪರಮ ಪ್ರಸಾದದ ಭಾನುವಾರ ಹಾಗೂ ರೋಮ್ ನಿಂದ ಬಂದ ಪವಿತ್ರ ಶಿಲುಬೆಯ ಹಸ್ತಾಂತರ

Suddi Udaya

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಲ್ಲಿ ಮುಗೇರಡ್ಕ ನೇತ್ರಾವತಿ ನದಿಯಲ್ಲಿ ಉತ್ತಮ ತಳಿಯ ಮೀನು ಮರಿಗಳ ಬಿತ್ತನೆ ಮಾಡಿದ ಶಾಸಕ ಹರೀಶ್ ಪೂಂಜ

Suddi Udaya

ಬಂದಾರು: ಬಟ್ಲಡ್ಕ ಜುಮಾ ಮಸೀದಿಯಲ್ಲಿ ಈದ್ ಮಿಲಾದ್ ಕಾರ್ಯಕ್ರಮ

Suddi Udaya

ಕೂತ್ಲೂರು ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷರಾಗಿ ಶ್ರೀಮತಿ ಉಷಾ ಆಯ್ಕೆ

Suddi Udaya

ಮುಂಡಾಜೆ ದೇವಸ್ಥಾನದ ದೀಪೋತ್ಸವ ಸಂಪನ್ನ

Suddi Udaya

ಆಮಂತ್ರಣ ವೇದಿಕೆಯ ಅಧ್ಯಕ್ಷೆ ವಿದ್ಯಾಶ್ರೀ ಅಡೂರ್ ರವರ “ಕವಿತೆಯೆoಬ ಕೇದಗೆ” ಭಾವಗೀತೆಯ ಧ್ವನಿ ಮುದ್ರಣ ಬಿಡುಗಡೆ

Suddi Udaya
error: Content is protected !!