

ವೇಣೂರು: ಮೂಡಬಿದ್ರಿ ಶ್ರೀ ಮಹಾವೀರ ಕಾಲೇಜಿನಲ್ಲಿ ನ.8 ರಂದು ನಡೆದ ವಿಜ್ಞಾನ ಮತ್ತು ಐಟಿ ಹಬ್ಬದ ಗಣಿತ ರಿಲೇ ಸ್ಪರ್ಧೆಯಲ್ಲಿ ಕುಂಭಶ್ರೀ ಪದವಿ ಪೂರ್ವ ಕಾಲೇಜು ನಿಟ್ಟಡೆ ವೇಣೂರು ಇಲ್ಲಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಶ್ರೀನಿವಾಸ್ ,ಶ್ರೀಕಾಂತ್ , ಆಕಾಶ್, ದಿಗಂತ್ ಮತ್ತು ನ. 06 ರಂದು ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಇಲ್ಲಿ ನಡೆದ ಪ್ರತಿಭಾ ಕಾರಂಜಿಯ ಆಶುಭಾಷಣ ಹಾಗೂ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಕುಂಭಶ್ರೀ ಆಂಗ್ಲ ಮಾಧ್ಯಮ ಸಂಸ್ಥೆಯ ವಿದ್ಯಾರ್ಥಿಗಳಾದ ಚಿನ್ಮಯಿ ಹಾಗೂ ಪ್ರಿಯ ಕೆಎಸ್ ಏಳನೇ ತರಗತಿ ಇವರು ರನ್ನರ್ ಅಪ್ ಪಡೆದುಕೊಂಡಿದ್ದಾರೆ.









