25.7 C
ಪುತ್ತೂರು, ಬೆಳ್ತಂಗಡಿ
May 17, 2025
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಇಂದಬೆಟ್ಟು: ದಿ| ತುಷಾರ್ ರಿಗೆ ಹಿತೈಷಿಗಳಿಂದ ನುಡಿನಮನ

ಇಂದಬೆಟ್ಟು: ಇತ್ತೀಚೆಗೆ ಬೆಂಗಳೂರಿನಲ್ಲಿ ಅಪಘಾತದಲ್ಲಿ ನಿಧನರಾದ ಇಂದಬೆಟ್ಟು ಶ್ರೀ ಸನಾತನಿ ಹೊಸಮಾರು ಮನೆ ಶ್ರೀಮತಿ ವಿನಯಲತಾ ಮತ್ತು ವಸಂತ ಗೌಡ ಇವರ ಪುತ್ರ ತುಷಾರ್ ಗೌಡ ರಿಗೆ ಹಿತೈಷಿಗಳಿಂದ ಶ್ರೀ ಸನಾತನಿ ಇಂದಬೆಟ್ಟು ಮನೆಯಲ್ಲಿ ನುಡಿನಮನ ಕಾರ್ಯಕ್ರಮವು ನ.17 ರಂದು ಜರುಗಿತು.

ಕಾರ್ಯಕ್ರಮದಲ್ಲಿ ಸತೀಶ್ ಕುತ್ಯಾರು, ಕೇಶವ ಬಂಗೇರ ಕಳಿಯ, ಕೃಷ್ಣಪ್ಪ ಗೌಡ ಸವಣಾಲು, ಹರಿಕಿರಣ್ ನಾವೂರು, ವಸಂತ ಗೌಡ ಕಲ್ಲಾಜೆ, ಜನಾರ್ದನ ಗುಡಿಗಾರ, ಸುವಿತ್ ಸೀತಾರಾಮ ಬೆಳಾಲು, ವಿನಯಚಂದ್ರ ಉಜಿರೆ, ಸಂತೋಷ್ ಕಾಪಿನಡ್ಕ, ಪ್ರಶಾಂತ್ ಉಜಿರೆ ಹಾಗೂ ಊರ ಪರವೂರ ಹಿತೈಷಿ ಬಂಧುಗಳು ಭಾಗವಹಿಸಿ ನುಡಿನಮವನ್ನು ಸಲ್ಲಿಸಿದರು.

Related posts

ತಾಲೂಕು ಮಟ್ಟದ ಗೀತಾಗಾಯನ ಸ್ಪರ್ಧೆ: ಉಜಿರೆಯ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಸಿ.ಬಿ.ಎಸ್.ಇ ಶಾಲೆಗೆ ಬಹುಮಾನ

Suddi Udaya

ಶಿಶಿಲ: ದ್ವಿತೀಯ ಪಿಯು ಪರೀಕ್ಷೆ- ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಅಂಗನವಾಡಿ ಕಾರ್ಯಕರ್ತೆ

Suddi Udaya

ಮಚ್ಚಿನ: ಆಕಸ್ಮಿಕವಾಗಿ ಮನೆಯ ಹಟ್ಟಿಗೆ ಬೆಂಕಿ : ಅಪಾರ ನಷ್ಟ

Suddi Udaya

ಫೆ.13: ಅರೆಮಲೆಬೆಟ್ಟ ಜಾತ್ರಾ ಮಹೋತ್ಸವ

Suddi Udaya

ಧರ್ಮಸ್ಥಳ ಗ್ರಾಮ ಪಂಚಾಯತ್ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆ

Suddi Udaya

ಸಿ.ಎ ಪರೀಕ್ಷೆಯಲ್ಲಿ ನಾರಾವಿಯ ಕು.ಸಂಗೀತಾ ಜಿ. ಹೆಗ್ಡೆ ತೇರ್ಗಡೆ

Suddi Udaya
error: Content is protected !!