25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿಚುನಾವಣೆತಾಲೂಕು ಸುದ್ದಿಬೆಳ್ತಂಗಡಿವರದಿ

ಮಲವಂತಿಗೆ: ದಿಡುಪೆ ಹಾಲು ಉತ್ಪಾದಕರ ಸಹಕಾರಿ ಸಂಘದ ಚುನಾವಣೆ: ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪ್ರಚಂಡ ಗೆಲುವು

ಮಲವಂತಿಗೆ : ದಿಡುಪೆ ಹಾಲು ಉತ್ಪಾದಕರ ಸಹಕಾರಿ ಸಂಘದ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ ಅಭ್ಯರ್ಥಿಗಳು ಪ್ರಚಂಡ ಬಹುಮತದಿಂದ ಜಯಭೇರಿ ಸಾಧಿಸಿದ್ದಾರೆ.

ದಿಡುಪೆ ಹಾಲು ಉತ್ಪಾದಕರ ಸಹಕಾರ ಸಂಘ ಮಲವಂತಿಗೆ ಸಾಮಾನ್ಯ ಅಭ್ಯರ್ಥಿ ಸಚಿನ್ ಬಿ ಎನ್ ಗೌಡ, ಗಿರೀಶ್ ಗೌಡ ಗುಂಡೀರು, ದಿನೇಶ್ ಗೌಡ ದುಡ್ಡುಗದ್ದೆ, ರಮೇಶ್ ಗೌಡ ಪಾಡಿಗೆರೆ, ವಿಶ್ವನಾಥ ಗೌಡ ಕೊಟ್ರಡ್ಕ, ಪುರಂದರ ಗೌಡ ನಂದಿಕಾಡು, ಸುಂದರ ಗೌಡ ಪಲಂದೊಟ್ಟು, ಪ್ರವರ್ಗ ಅಭ್ಯರ್ಥಿ ರಾಜೇಶ್ ಬಿರ್ಮನೊಟ್ಟು, ಕೇಶವ ಗೌಡ ಕೂರ ಮನೆ, ಮಹಿಳಾ ಅಭ್ಯರ್ಥಿ ಶೋಭಾ ಪೂವೊಡಿ, ಪೂರ್ಣಿಮಾ ಬಣದಬಾಗಿಲು, ಪರಿಶಿಷ್ಟ ಪಂಗಡ ಅಭ್ಯರ್ಥಿ ಆನಂದ ಎಂ.ಕೆ ಆಲಂಗಾರ್ ಗೆಲುವು ಸಾಧಿಸಿದ್ದಾರೆ.

ಪಕ್ಷದ ಪ್ರಮುಖರಾದ ಜಯಂತ ಹೆಗ್ಡೆ ಮಧುಸೂದನ್ ಮಲ್ಲ, ಕೇಶವ ಎಂ.ಕೆ ಕುದ್ಮಾನ್, ರಾಮಕೃಷ್ಣ ಮಜಲು, ಜಯವರ್ಮ ಗೌಡ ಕಲ್ಪಟ್ಟು, ರವಿಚಂದ್ರ ಗೌಡ ಗುಂಡೀರು, ಉಮೇಶ್ ಮೈರ್ನೊಡಿ, ಮಲವಂತಿಗೆ ಗ್ರಾಮ ಪಂಚಾಯತ್ ನ ಅಧ್ಯಕ್ಷ ಪ್ರಕಾಶ್ ಎಳನೀರು, ಉಪಾಧ್ಯಕ್ಷರಾದ ರೋಹಿಣಿ ಜಯವರ್ಮ, ಮಿತ್ತಬಾಗಿಲು ಗ್ರಾಮ ಪಂಚಾಯತ್‌ ಅಧ್ಯಕ್ಷ ವಿನಯ್ ಕುಮಾರ್ ಸೇನರಬೆಟ್ಟು, ಮಿತ್ತಬಾಗಿಲು ಬೂತ್ ಸಂಚಾಲಕ ಸತೀಶ್ ಬಿರ್ಮನೊಟ್ಟು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ಧಾರಾಕಾರವಾಗಿ ಸುರಿದ ಗಾಳಿ ಮಳೆ: ಮೇಲಂತಬೆಟ್ಟು ಕೆಲವು ಮನೆಗಳ ಮೇಲ್ಛಾವಣಿ ಕುಸಿತ

Suddi Udaya

ಅರಸಿನಮಕ್ಕಿ: ಅರಿಕೆಗುಡ್ಡೆ ಶ್ರೀ ವನದುರ್ಗ ದೇವಸ್ಥಾನದ ಬ್ರಹ್ಮಕಲಶ: ಚಪ್ಪರ ಮುಹೂರ್ತ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಪೋಷಕರಿಗೆ “ಜೊತೆಯಾಗಿ ಭವಿಷ್ಯವನ್ನು ಕಟ್ಟೋಣ” ಕಾರ್ಯಕ್ರಮ

Suddi Udaya

ಸೇವಾಭಾರತಿ ನೂತನ ಕಟ್ಟಡ ನಿರ್ಮಾಣಕ್ಕೆ ಶ್ರೀಮತಿ ವಸಂತಿ ಗೌಡ ಇವರಿಂದ ದೇಣಿಗೆ

Suddi Udaya

ಅಗ್ನಿವೀರ್‌ ತರಬೇತಿ ಪೂರೈಸಿ ಇಂದು ಊರಿಗೆ ಆಗಮಿಸಲಿರುವ ರೆಖ್ಯದ ರಂಜಿತ್

Suddi Udaya

ಬೆಳ್ತಂಗಡಿ ನಿತೀಶ್ ಕುಲಾಲ್‌ಗೆ ರಾಜ್ಯಮಟ್ಟದ ಉತ್ತಮ ಸಾಧನಾ ಪ್ರಶಸ್ತಿ ಪ್ರದಾನ

Suddi Udaya
error: Content is protected !!