ಕಡಿರುದ್ಯಾವರ ಗ್ರಾಮದ ಶಿರಿಬೈಲು ಪರಿಸರದಲ್ಲಿ ಡಿ.6 ರಂದು ತಡರಾತ್ರಿ ತೋಟಕ್ಕೆ ಕಾಡಾನೆಯು ದಾಳಿ ಮಾಡಿದ್ದು ಅಪಾರ ಕೃಷಿ ಹಾನಿಯಾಗಿದೆ.

ರಂಗನಾಥ್ ಹೆಬ್ಬಾರ್, ಚಂದನ್ ಹೆಬ್ಬಾರ್, ಕಿರಣ್ ಹೆಬ್ಬಾರ್ ಇವರ ತೋಟಕ್ಕೆ ನುಗ್ಗಿದ ಕಾಡಾನೆ ಅಡಕೆ, ತೆಂಗು ಹಾಗೂ ಬಾಳೆ ಗಿಡಗಳಿಗೆ ಹಾನಿ ಉಂಟು ಮಾಡಿದೆ.
ಕಡಿರುದ್ಯಾವರ ಗ್ರಾಮದ ಶಿರಿಬೈಲು ಪರಿಸರದಲ್ಲಿ ಡಿ.6 ರಂದು ತಡರಾತ್ರಿ ತೋಟಕ್ಕೆ ಕಾಡಾನೆಯು ದಾಳಿ ಮಾಡಿದ್ದು ಅಪಾರ ಕೃಷಿ ಹಾನಿಯಾಗಿದೆ.
ರಂಗನಾಥ್ ಹೆಬ್ಬಾರ್, ಚಂದನ್ ಹೆಬ್ಬಾರ್, ಕಿರಣ್ ಹೆಬ್ಬಾರ್ ಇವರ ತೋಟಕ್ಕೆ ನುಗ್ಗಿದ ಕಾಡಾನೆ ಅಡಕೆ, ತೆಂಗು ಹಾಗೂ ಬಾಳೆ ಗಿಡಗಳಿಗೆ ಹಾನಿ ಉಂಟು ಮಾಡಿದೆ.