ಬೆಳ್ತಂಗಡಿ : ಬೋಧಕರ ಪತ್ತಿನ ಸಹಕಾರಿ ಸಂಘದ ಮುಂದಿನ ೫ ವರ್ಷಗಳ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕಿರಣ್ ಕುಮಾರ್ ಕೆ.ಎಸ್ ಹಾಗೂ ಉಪಾಧ್ಯಕ್ಷರಾಗಿ ಗೋಪಾಲಕೃಷ್ಣ ತುಳುಪುಳೆ ಆಯ್ಕೆಯಾಗಿದ್ದಾರೆ.
ನಿರ್ದೇಶಕರುಗಳಾಗಿ ಶ್ರೀಮತಿ ಮಂಗಳ ಕೆ., ರಂಗಸ್ವಾಮಿ ಸಿ.ಆರ್, ಕರಿಯಪ್ಪ ಎ.ಕೆ, ರವಿಕುಮಾರ್, ರಮೇಶ್, ಹನುಮಂತಪ್ಪ ಕೆ., ರಾಜೇಶ್, ರಾಮಚಂದ್ರ ದೊಡ್ಡಮನಿ, ಶ್ರೀಮತಿ ಜ್ಯೋತಿ ಜೂಲಿಯಟ್ ಡಿಸೋಜ, ಮೋಹನ್ ಬಾಬು, ಜಯರಾಮ ಕೆ. ಆಯ್ಕೆಯಾದರು.
ಚುನಾವಣಾ ಪ್ರಕ್ರಿಯೆಯನ್ನು ರಿರ್ಟನಿಂಗ್ ಅಧಿಕಾರಿ ಪ್ರತಿಮಾ ಬಿ.ಎ ನಡೆಸಿಕೊಟ್ಟರು.













