April 26, 2025
ಗ್ರಾಮಾಂತರ ಸುದ್ದಿಚಿತ್ರ ವರದಿಧಾರ್ಮಿಕ

ನೆಲ್ಯಾಡಿ ಸಂತ ಅಲ್ಫೋನ್ಸ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನ

ಬೆಳ್ತಂಗಡಿ ಧರ್ಮ ಪ್ರಾಂತ್ಯದ ಏಕೈಕ ಸಂತ ಅಲ್ಫೋನ್ಸ ವಾರ್ಷಿಕ ಮಹೋತ್ಸವ ಮಹೋತ್ಸವ ಧಾರ್ಮಿಕ ಶ್ರದ್ದೆ ಮತ್ತು ಭಕ್ತಿಯಿಂದ ಹತ್ತು ದಿನಗಳ ವರೆಗೆ ಸಾವಿರಾರು ಮಂದಿ ಭಕ್ತರು ಭೇಟಿ ನೀಡಿ ತಮ್ಮ ಇಷ್ಟಾರ್ಥ ಗಳನ್ನು ಸಂತ ಅಲ್ಫೋನ್ಸ ಮುಖಾಂತರ ಪ್ರಭು ಕ್ರಿಸ್ತರಲ್ಲಿ ಭಿನ್ನವಿಸಿ ಕೊಳ್ಳಲಾಯಿತು. ನೋವೇನಾ, ಬಲಿಪೂಜೆ,ಆಕರ್ಷಕ ಮೆರವಣಿಗೆ, ಅನ್ನ ಸಂತರ್ಪಣೆ ಹಾಗೂ ವಿವಿಧ ಮನೋರಂಜನ ಕಾರ್ಯಕ್ರಮಗಳಿಂದ ಅದ್ದೂರಿ ಯಾಗಿ ಆಚರಿಸಲಾಯಿತು.

ಕ್ರೈಸ್ತ ಸಮಾಜದ ವಿವಿದ ಧರ್ಮ ಗುರುಗಳ ಸಾನಿದ್ಯ ಹಬ್ಬಕ್ಕೆ ವಿಶೇಷ ಕಳೆಯನ್ನು ನೀಡಿತು. ರಾಸ ಬಲಿಪೂಜೆ ಯಲ್ಲಿ ರೆ. ಫಾ.ಸಿಬಿ ತೋಮಸ್ ಪನಚಿಕ್ಕಲ್,ರೆ. ಫಾ.ಜೇಮ್ಸ್ ಬೆಥನಿ,ರೆ. ಫಾ.ಅರುಣ್ ಕೊಕ್ಕಡ,ರೆ. ಫಾ.ನೋಮಿಸ್ ಸೆಂಟ್ ಜಾರ್ಜ್,ರೆ. ಫಾ.ಬಿಜು ಜೋನ್, ಪುತ್ತೂರು ಧರ್ಮ ಪ್ರಾಂತ್ಯ,ರೆ. ಫಾ. ಅನಿಷ್ ಆರ್ಲ ಕೊಣಾಲು.ರೆ. ಫಾ.ಬಿನು ವರ್ ಗೀಸ್ ಇಚಿಲಂಪಾಡಿ,ರೆ. ಫಾ.ಜೋಬಿಷ್ ತಡತಿಲ್ ಸೆಂಟ್ ಸ್ಟೀಪ ನ್ ನೆಲ್ಯಾಡಿ, ರೆ. ಫಾ.ಜೋಸೆಫ್ ಪಾòಪಕ್ಕಲ್ ಅಡ್ಡ ಹೊಳೆ,ರೆ. ಫಾ.ಜೈಸನ್ ಬೆಥನಿ, ರೆ ಫಾ ಹಣಿ ಜೇಕಬ್, ರೆ ಫಾ. ಜೋಬಿಷ್ ಉದನೆ, ರೆ ಫಾ ಜೋಸೆಫ್ ಪೂದಕ್ಕುಯಿ ಶಿರಾಡಿ,ರೆ ಫಾ.ಜಿಬಿನ್ ಬೋಬಿ ಕೊಕ್ಕಡ,ರೆ ಫಾ ಜಿಜನ್ ಮೊದಲಾದವರು ಭಾಗವಹಿಸಿದ್ದರು

ಟ್ರಷ್ಟಿ ಗಳಾದ ಅಲೆಕ್ಸಾಂಡರ್ ಚೆಮ್ಪಿತಾನಮ್, ಜೋಬಿನ್ ಪರಪರಾಗತ್, ಅಲ್ಬಿನ್ ಕೈದ ಮಟ್ಟಮ್, ಶಿಬು ಪನಚಿಕ್ಕಲ್ ಮೇಲುಸ್ತುವಾರಿ ವಹಿಸಿದ್ದರು.

ರೆ ಫಾ. ಶಾಜಿ ಮಾತ್ಯು ಪುಣ್ಯ ಕ್ಷೇತ್ರದ ಧರ್ಮ ಗುರುಗಳು ಸ್ವಾಗತಿಸಿ, ರೆ ಫಾ ಎಬಿನ್ ವಂದಿಸಿದರು.

Related posts

ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆದೂರು ಪೇರಲ್ ನ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ದೇವರಿಗೆ ವಿಶೇಷ ಭಜನಾ ಕಾರ್ಯಕ್ರಮ

Suddi Udaya

ನಿಸರ್ಗ ಯುವಜನೇತರ ಮಂಡಲದ ವತಿಯಿಂದ ಆರ್ಥಿಕ ನೆರವು

Suddi Udaya

ಕುತ್ಲೂರು: ಬಜಿಲಪಾದೆಯಲ್ಲಿ ಚಿರತೆ ಪತ್ತೆ

Suddi Udaya

ಲಾಯಿಲ: ತಾಲೂಕು ಮಟ್ಟದ ಮಂದಿರ ಅಧಿವೇಶನ

Suddi Udaya

ಕಕ್ಕಿಂಜೆಯ ಮನೆಯ ಶೆಡ್ ನಲ್ಲಿ ನಿಲ್ಲಿಸಿದ್ದ ಇನೋವಾ ಕಾರು ಕಳ್ಳತನ ಪ್ರಕರಣ: ನಾಲ್ವರನ್ನು ಬಂಧಿಸಿದ ಧಮ೯ಸ್ಥಳ ಪೊಲೀಸರು

Suddi Udaya

ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಉಜಿರೆ ವಲಯ ಹಾಗೂ ಕೇಸರಿ ಗೆಳೆಯರ ಬಳಗ ಕುಂಜರ್ಪಇದರ ಆಶ್ರಯದಲ್ಲಿ ನಡೆಯುವ ” ಕೆಸರ್ದ ಕಂಡೊಡು ಕುಸಲ್ದ ಗೊಬ್ಬುಲು” ಸೌಜನ್ಯ ಟ್ರೋಫಿ -2024 ಇದರ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ