24 C
ಪುತ್ತೂರು, ಬೆಳ್ತಂಗಡಿ
June 8, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಹತ್ಯಡ್ಕ ಕಾಪು -ಉಪ್ಪರಡ್ಕ ದೈವಸ್ಥಾನದಲ್ಲಿ ದೈವಗಳ ವಾರ್ಷಿಕ ಜಾತ್ರೆ

ಅರಸಿನಮಕ್ಕಿ: ಇಲ್ಲಿಯ ಹತ್ಯಡ್ಕ ಕಾಪು -ಉಪ್ಪರಡ್ಕ ದೈವಸ್ಥಾನದಲ್ಲಿ ದೈವಗಳ ವಾರ್ಷಿಕ ಜಾತ್ರೆಯು ಫೆ.9 ರಿಂದ ಪ್ರಾರಂಭಗೊಂಡು11 ರ ವರೆಗೆ ವಿಜೃಂಭಣೆಯಿಂದ ನಡೆಯಿತು.

ಇಂದು (ಫೆ.11) ಬೆಳಿಗ್ಗೆ ಕೊಡಮಣಿತ್ತಾಯ, ಶಿರಾಡಿ, ಗುಳಿಗ ಇತ್ಯಾದಿ ದೈವಗಳ “ನೇಮೋತ್ಸವ”ವು ನಡೆಯಿತು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷರು ಕೆ. ಶಂಕರನಾರಾಯಣ ಭಟ್ , ಅಧ್ಯಕ್ಷ ಧರ್ಣಪ್ಪ ಗೌಡ , ಕಾರ್ಯದರ್ಶಿ ಕೆ. ಗಂಗಾಧರ ಕುಲಾಲ್, ಜೊತೆ ಕಾರ್ಯದರ್ಶಿ ರಂಜಿತ್ ಶೆಟ್ಟಿ, ಉಪಾಧ್ಯಕ್ಷರು ಐತ್ತಪ್ಪ ಕುಲಾಲ್, ಖಾಯಂ ಸದಸ್ಯರಾದ ಪಿ. ಪಾಡುರಂಗ ಮರಾಶೆ ಪುಂಡಾಜೆ, ಪಿ. ರಾಜರಾಮ ಕಾರಂತ ಗುತ್ತು, ಹಾಗೂ ಆಡಳಿತ ಮಂಡಳಿ ಸದಸ್ಯರಾದ ಎಂ. ಪಿ. ರಾಜಗೋಪಾಲ ರಾವ್ ಪೆರಡೇಲು, ರಾಮಣ್ಣ ಗೌಡ ಮುಳಿತ್ತಡ್ಕ, ಜಯಾನಂದ ರೈ ಬನತ್ತಡಿ, ಆನಂದ ಶೆಟ್ಟಿ ಪಲಸ್ತಡ್ಕ, ಶಿವಪ್ಪ ಶೆಟ್ಟಿಗಾರ್ ಕಾಪಿನಡ್ಕ, ಶ್ರೀಧರ ಆಚಾರ್ ಮುಗೇರುಮಾರು , ಪದ್ಮಯ ಗೌಡ ಉಡ್ಯೇರೆ , ಹರೀಶ್ ಅಭ್ಯಂಕರ್ ಬೂಡುಮುಗೇರು, ಜಯರಾಮ ಶೆಟ್ಟಿ ಪಲಸ್ತಡ್ಕ, ಪೂವಪ್ಪ ಕುಲಾಲ್ ಬಡೆಕ್ಕಲ, ಮಂಜುನಾಥ ಶೆಟ್ಟಿ ಮೂಕಾಂಬಿಕಗಿರಿ , ಶ್ರೀನಿವಾಸ ನಾಯ್ಕ ಗುರಿಯಡ್ಕ , ಸುಂದರ ಗೌಡ ಉಡ್ಯೇರೆ, ತನಿಯಪ್ಪ ಎಂ. ಕೆ. ಮೆದಿನ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ನಿಡ್ಲೆ ಸ.ಪ್ರೌ. ಶಾಲೆಯ ವಿದ್ಯಾರ್ಥಿಗಳಿಗೆ ಆಹಾರ ನಿರ್ವಹಣೆ ಮತ್ತು ಸಾಮಾಜಿಕ ಜವಾಬ್ದಾರಿ ಕುರಿತು ಮಾಹಿತಿ ಕಾರ್ಯಾಗಾರ

Suddi Udaya

ಹೀರ್ಯ “ಅಕ್ಷಯ ನಿಲಯ” ಗೃಹ ಪ್ರವೇಶ, ಭಜನಾ ಸೇವೆ ಹಾಗೂ ಯಕ್ಷಗಾನ ಬಯಲಾಟ

Suddi Udaya

ಶಿಬಾಜೆ : ಅಜಿರಡ್ಕದಲ್ಲಿ ಕಾಡಾನೆ ದಾಳಿ : ಅಪಾರ ಕೃಷಿ ನಾಶ

Suddi Udaya

ಜ. 7 -12 : ಪೆರ್ಲ ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ

Suddi Udaya

ಕೊಯ್ಯೂರು ಸ.ಹಿ.ಪ್ರಾ. ಶಾಲೆಯ ಹಳೆ ವಿದ್ಯಾರ್ಥಿ ಸಂಘ ರಚನೆ

Suddi Udaya

ಉಜಿರೆ :ಶ್ರೀ ಧ.ಮಂ. ವಸತಿ ಪ.ಪೂ. ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗೆಲ್ಲುವ ಬಗ್ಗೆ ಮಾಹಿತಿ ಕಾರ್ಯಕ್ರಮ

Suddi Udaya
error: Content is protected !!