ಬಳಂಜ: ನಾಲ್ಕೂರು ಯೈಕುರಿಯಲ್ಲಿ ಹಾಳೆತಟ್ಟೆ ಘಟಕವು ಫೆ. 12 ರಂದು ಶುಭಾರಂಭಗೊಂಡಿದೆ.
![](https://suddiudaya.com/wp-content/uploads/2025/02/nalkuru3.jpg)
ಬೆಳಿಗ್ಗೆ ಸ್ಥಳಶುದ್ದಿ, ವೈದಿಕ ವಿಧಿ ವಿಧಾನಗಳೊಂದಿಗೆ ಗಣಹೋಮ ಪೂಜೆ ಮಾಡಲಾಯಿತು. ನೂತನ ಸಂಸ್ಥೆಗೆ ಮಾಲಕರ ಬಂಧು ಮಿತ್ರರು ಆಗಮಿಸಿ ಶುಭ ಹಾರೈಸಿದರು.
![](https://suddiudaya.com/wp-content/uploads/2025/02/nalkuru.jpg)
ಆಗಮಿಸಿದ ಅತಿಥಿ ಗಣ್ಯರನ್ನು ಸಂಸ್ಥೆಯ ವತಿಯಿಂದ ವಿಜಯ್ ಪೂಜಾರಿ, ಯೋಗೀಶ್ ಆರ್ ಸತ್ಕರಿಸಿದರು.