21.6 C
ಪುತ್ತೂರು, ಬೆಳ್ತಂಗಡಿ
March 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮಹಾ ಕುಂಭ ಮೇಳ: 5 ತಿಂಗಳ ಮಗು, ತಂದೆ- ತಾಯಿ ಸಮೇತ ಪುಣ್ಯ ಸ್ನಾನ ಮಾಡಿ ಆದಶ೯ರಾದ ಬೆಳ್ತಂಗಡಿಯ ಮಹೇಶ್ ಆಚಾರ್ಯ

ಬೆಳ್ತಂಗಡಿ: ಫೆ.26ರಂದು ಸಂಪನ್ನಗೊಂಡ ಮಹಾ ಕುಂಭಮೇಳ,. ಅಯೋದ್ಯೆ, ಕಾಶಿ , ಈ ಮೂರು ಪುಣ್ಯ ಕ್ಷೆತ್ರಕ್ಕೆ ಬೆಳ್ತಂಗಡಿಯ ಮಹೇಶ್ ಆಚಾರ್ಯ ಎಂಬವರು 5 ತಿಂಗಳ ಮಗು ಜೊತೆ ಮಗಳು ಪ್ರಿಯಾ ಆಚಾರ್ಯ 5 ವರ್ಷ, ತಾಯಿ ರೇವತಿ ಆಚಾರ್ಯ, ತಂದೆ ವಿಘ್ನೇಶ್ ಆಚಾರ್ಯ ಕರೆದುಕೊಂಡು ಹೋಗಿ ಪುಣ್ಯ ಸ್ನಾನ ಹಾಗೂ ಪುಣ್ಯ ಕ್ಷೇತ್ರಗಳ ದಶ೯ನ ಮಾಡಿದರು.

ಮಹೇಶ್ ಆಚಾರ್ಯ ಅವರು ತನ್ನ ತಂದೆ, ತಾಯಿ, ಜೊತೆಯಲ್ಲಿ ಕುಟುಂಬ ಸಮೇತ ಮಹಾ ಕುಂಭಮೇಳಕ್ಕೆ ಹೋಗಿ ಬಂದಿರುವುದು ಎಲ್ಲರಿಗೂ ಆದಶ೯ವಾಗಿದೆ.
ಉತ್ತರ ಪ್ರದೇಶದ ಪೊಲೀಸರು ಇವರ ಆದಶ೯ಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2500 ಕಿ.ಮೀ ದೂರದಿಂದ ತನ್ನ ತಂದೆ, ತಾಯಿ ಕುಟುಂಬ, ಪುಟ್ಟ ಮಗು ಸಹಿತ ಬಂದಿರುವ , ಮಹೇಶ್ ಆಚಾರ್ಯ ಅವರ ಕಾಯ೯ಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Related posts

ರೇಷ್ಮೆರೋಡು, ಕೊಂಡೆಮಾರು ರಸ್ತೆಯ ಬದಿ ಸ್ವಚ್ಛತಾ ಕಾರ್ಯ

Suddi Udaya

ಉಜಿರೆ: ವಿನೋದ್ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನ

Suddi Udaya

ವಿಧಾನ ಪರಿಷತ್ ಉಪ ಚುನಾವಣೆಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳ ನೇಮಕ

Suddi Udaya

ಮಚ್ಚಿನ: ಬಿಜೆಪಿ ಪಕ್ಷದ ಹಿರಿಯ ಕಾರ್ಯಕರ್ತ ರುಕ್ಮಯ ಗೌಡ ನಿಧನ

Suddi Udaya

ಆರಂಬೋಡಿ: ರಸ್ತೆಯ ಬದಿ ನಿಲ್ಲಿಸಿದ ಬೈಕ್ ಕಳವು

Suddi Udaya

ಕಜಕೆ, ಎಳನೀರು , ಕಕ್ಕಿಂಜೆ ಶಾಲಾ ಮತಗಟ್ಟೆಗೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಮುಲ್ಲೈ ಮುಗಿಲನ್ ಭೇಟಿ

Suddi Udaya
error: Content is protected !!