ಬೆಳ್ತಂಗಡಿ : ನಡ ಗ್ರಾಮ ಪಂಚಾಯತಿಗೆ ಒಳಪಟ್ಟ ಕನ್ಯಾಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಉಪಕೇಂದ್ರಕ್ಕೆ ಹೊಂದಿಕೊಂಡಿರುವ ಕನ್ಯಾಡಿ ಮೂಡಬೆಟ್ಟು ರಸ್ತೆಯು ತೀರಾ ಗುಡ್ಡಗಾಡು ಪ್ರದೇಶಕ್ಕೆ ಒಳಪಡುವುದರಿಂದ ಸಾರ್ವಜನಿಕರ ಓಡಾಟದ ಅನುಕೂಲತೆಗಾಗಿ ಊರವರ ಮನವಿಯ ಮೇರೆಗೆ ಕೆ. ಪಿ. ಸಿ ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮುತುವರ್ಜಿಯಿಂದ ದ. ಕ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರ ಶಿಫಾರಸ್ಸಿನಂತೆ
ದಾರಿದೀಪ ವ್ಯವಸ್ಥೆ ಮತ್ತು ಹೈ ಮಾಸ್ಕ್ ದೀಪ ಅಳವಡಿಸಲಾಗಿದೆ. ಈ ನಿಟ್ಟಿನಲ್ಲಿ ಸರಕಾರಕ್ಕೆ ಹಾಗೂ ಸಚಿವರಿಗೆ ಊರವರ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು.
next post








