May 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಂದಾರು ಪರಿಸರದಲ್ಲಿ ಗಜ ಹೆಜ್ಜೆ: ಒಂದುವಾರದಿಂದ ಒಂಟಿಸಲಗದ ಸಂಚಾರ

ಬಂದಾರು: ಬಂದಾರು ಗ್ರಾಮದ ಪರಿಸರದ ಓಟೆಚ್ಚಾರ್ ಬಳಿ ಕಳೆದ ಒಂದು ವಾರದಿಂದ ಒಂಟಿಸಲಗ ಸಂಚಾರಿಸುತ್ತಿದ್ದು ಕೃಷಿ ಭೂಮಿಗೆ ಹಾನಿ ಉಂಟುಮಾಡಿದೆ.

ಎ.3 ರಂದು ರಾತ್ರಿ ವಿ ಮುಹಮ್ಮದ್ ಬಂದಾರು ಮನೆ ಸಮೀಪ ಒಂಟಿ ಸಲಗ ಉಪಟಳ ನೀಡಿದ್ದು ಎರಡು ಈಚಲು ಗಿಡ ಮಗುಚಿ ಹಾಕಿದೆ. ಕೃಷಿಕ ಶಾಂತಪ್ಪ ಗೌಡರ ತೋಟದ ಪೈಪು ಒಡೆದು ಹಾಕಿದೆ. ಅಬ್ಬಾಸ್ ಬಟ್ಲಡ್ಕ ಇವರ ನೀರಿನ ಡ್ರಾಮ್ ಹೊಡೆದು ಹಾಕಿದ್ದು, ಬಳಿಕ ರಾತ್ರಿ ನೇತ್ರಾವತಿ ನದಿ ದಾಟಿ ಬಜತ್ತೂರು ಬಳಿ ತೆರಲಿದೆ ಎಂದು ತಿಳಿದುಬಂದಿದೆ.

ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ದು ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಊರಿನವರ ಒತ್ತಾಯಿಸಿದ್ದಾರೆ.


Related posts

ಪ್ರಸನ್ನ ಕಾಲೇಜ್ ಆಫ್ ಫಾರ್ಮಸಿಯಲ್ಲಿ ವಿಶ್ವ ಔಷಧಿ ತಜ್ಞರ ದಿನಾಚರಣೆ: ಉಜಿರೆ ನಗರದಲ್ಲಿ ಜಾಗೃತಿ ರ‍್ಯಾಲಿ

Suddi Udaya

ಮುಂಡಾಜೆ ನಿವಾಸಿ ಜೇಮ್ಸ್‌ ಕಾರಿಮಲ ನಿಧನ

Suddi Udaya

ಮೇಲಂತಬೆಟ್ಟು ಗ್ರಾ.ಪಂ. ನಲ್ಲಿ ವಿಶೇಷ ಗ್ರಾಮ ಸಭೆ

Suddi Udaya

ಉಜಿರೆ: ಚಲಿಸುತ್ತಿದ್ದಾಗಲೇ ಕಳಚಿ ಬಿದ್ದ ಕೆ.ಎಸ್ ಆರ್ ಟಿಸಿ ಬಸ್ ಟಯರ್

Suddi Udaya

ವಲಯ ಮಟ್ಟದ ಕೌಶಲ್ಯ ಸ್ಪರ್ಧೆ: ಆದರ್ಶ್ ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಬೆಳ್ತಂಗಡಿ: ಮಾರುತಿ ಸುಜುಕಿ ವಿಕ್ಟೋರಿಸ್ ಕಾರು ಮಾರುಕಟ್ಟೆಗೆ

Suddi Udaya
error: Content is protected !!