24 C
ಪುತ್ತೂರು, ಬೆಳ್ತಂಗಡಿ
June 21, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಂದಾರು ಪರಿಸರದಲ್ಲಿ ಗಜ ಹೆಜ್ಜೆ: ಒಂದುವಾರದಿಂದ ಒಂಟಿಸಲಗದ ಸಂಚಾರ

ಬಂದಾರು: ಬಂದಾರು ಗ್ರಾಮದ ಪರಿಸರದ ಓಟೆಚ್ಚಾರ್ ಬಳಿ ಕಳೆದ ಒಂದು ವಾರದಿಂದ ಒಂಟಿಸಲಗ ಸಂಚಾರಿಸುತ್ತಿದ್ದು ಕೃಷಿ ಭೂಮಿಗೆ ಹಾನಿ ಉಂಟುಮಾಡಿದೆ.

ಎ.3 ರಂದು ರಾತ್ರಿ ವಿ ಮುಹಮ್ಮದ್ ಬಂದಾರು ಮನೆ ಸಮೀಪ ಒಂಟಿ ಸಲಗ ಉಪಟಳ ನೀಡಿದ್ದು ಎರಡು ಈಚಲು ಗಿಡ ಮಗುಚಿ ಹಾಕಿದೆ. ಕೃಷಿಕ ಶಾಂತಪ್ಪ ಗೌಡರ ತೋಟದ ಪೈಪು ಒಡೆದು ಹಾಕಿದೆ. ಅಬ್ಬಾಸ್ ಬಟ್ಲಡ್ಕ ಇವರ ನೀರಿನ ಡ್ರಾಮ್ ಹೊಡೆದು ಹಾಕಿದ್ದು, ಬಳಿಕ ರಾತ್ರಿ ನೇತ್ರಾವತಿ ನದಿ ದಾಟಿ ಬಜತ್ತೂರು ಬಳಿ ತೆರಲಿದೆ ಎಂದು ತಿಳಿದುಬಂದಿದೆ.

ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ದು ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಊರಿನವರ ಒತ್ತಾಯಿಸಿದ್ದಾರೆ.


Related posts

ಶಿಶಿಲ: ಆನೆ ದಾಳಿ ಬಗ್ಗೆ ಗ್ರಾಮಸ್ಥರು ಕೈಗೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಮಾಹಿತಿ ಕಾರ್ಯಾಗಾರ

Suddi Udaya

ಕೊಕ್ಕಡ: ಸಂವಿಧಾನ ಜಾಗೃತಿ ಜಾಥಾ

Suddi Udaya

ಎಸ್.ಡಿ.ಎಂ ಕಾಲೇಜಿನ ಡಾ ಶ್ರೀಧರ ಎನ್ ಭಟ್ ರವರಿಗೆ ‘ಶಿಕ್ಷಾಪ್ರದಾನ ಶಿರೋಮಣಿ’ ಪ್ರಶಸ್ತಿ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಕಾಲೇಜಿನ ಎನ್ ಸಿ ಸಿ ಕ್ಯಾಡೆಟ್‌ಗಳು ಶ್ರೀನಗರದಲ್ಲಿ ನಡೆಯುವ ವಿಶೇಷ ರಾಷ್ಟ್ರೀಯ ಏಕತಾ ಶಿಬಿರಕ್ಕೆ ಆಯ್ಕೆ

Suddi Udaya

ನೆರಿಯ: ಕುಡುಮಡ್ಕನಿವಾಸಿ ಶ್ರೀಮತಿ ಜಯಲಕ್ಷ್ಮಿ ನಿಧನ

Suddi Udaya

ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ವಿಶೇಷ ವರದಿಗಾರ ಶ್ರೀನಿವಾಸ ಎಂ ಸಿದ್ದಪಡಿಸಿದ ಸಂಶೋಧನಾ ವರದಿ ಬಿಡುಗಡೆ

Suddi Udaya
error: Content is protected !!