ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿರಾಜ್ಯಮಟ್ಟದ ಸಿಸರ್ ಕಪ್ 2025 ಕ್ರಿಕೆಟ್ ಪಂದ್ಯಾಟ : ಬೆಳ್ತಂಗಡಿ ಭಂಡಾರಿ ಯುವ ವೇದಿಕೆ ತಂಡ ಪ್ರಥಮ by Suddi UdayaApril 12, 2025April 12, 2025 Share0 ಬೆಳ್ತಂಗಡಿ: ಎ. 8ರಂದು ಮೂಡಿಗೆರೆಯಲ್ಲಿ ನಡೆದ ರಾಜ್ಯಮಟ್ಟದ ಸಿಸರ್ ಕಪ್ 2025 ಜಿದ್ದಾ ಜಿದ್ದಿನ ಕ್ರಿಕೆಟ್ ಪಂದ್ಯಾಟದಲ್ಲಿ ಕೂರ್ಗ್ ಟ್ರೋಫಿ ಹಂಟರ್ ತಂಡವನ್ನು ಸೋಲಿಸಿ ಬೆಳ್ತಂಗಡಿ ಭಂಡಾರಿ ಯುವ ವೇದಿಕೆ ತಂಡವು ವಿಜಯಶಾಲಿಯಾಗಿದೆ. ಉತ್ತಮ ಬೌಲರ್ ಆಗಿ ಪ್ರಶಾಂತ್ ಅರುವ ಪಡೆದುಕೊಂಡಿದ್ದಾರೆ. Share this:PostPrintEmailTweetWhatsApp