ಬಜಿರೆ ಗ್ರಾಮದ ಬಾಡಾರು ಮನೆ ನಾರಾಯಣ ಪೂಜಾರಿಯವರು ಮೇ 31ರಂದು ರಾತ್ರಿ ನಿಧನರಾದರು.
ಇವರು ದೈವದ ಮುಕ್ಕಾಲ್ದಿಯಾಗಿ ಕಾರ್ಯನಿವಹಿಸುತ್ತಿದ್ದರು.
ಮೃತರು ಪತ್ನಿ, ಪುತ್ರರಾದ ಹರೀಶ್, ಪ್ರಸಾದ್ ಪುತ್ರಿ ಶಶಿ, ಸೊಸೆಯಂದಿರು ಅಳಿಯ ಸಹೋದರ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಬಜಿರೆ ಗ್ರಾಮದ ಬಾಡಾರು ಮನೆ ನಾರಾಯಣ ಪೂಜಾರಿಯವರು ಮೇ 31ರಂದು ರಾತ್ರಿ ನಿಧನರಾದರು.
ಇವರು ದೈವದ ಮುಕ್ಕಾಲ್ದಿಯಾಗಿ ಕಾರ್ಯನಿವಹಿಸುತ್ತಿದ್ದರು.
ಮೃತರು ಪತ್ನಿ, ಪುತ್ರರಾದ ಹರೀಶ್, ಪ್ರಸಾದ್ ಪುತ್ರಿ ಶಶಿ, ಸೊಸೆಯಂದಿರು ಅಳಿಯ ಸಹೋದರ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.