24.2 C
ಪುತ್ತೂರು, ಬೆಳ್ತಂಗಡಿ
June 14, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಲಾಯಿಲ: ಪ್ರಸನ್ನ ಫಾರ್ಮಸಿ ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ

ಲಾಯಿಲ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಇತ್ತೀಚಿಗೆ ನಡೆಸಿದ ಬಿ.ಫಾರ್ಮಸಿ (B.Pharm) ಪರೀಕ್ಷೆಗಳಲ್ಲಿ ಪ್ರಸನ್ನ ಫಾರ್ಮಸಿ ಕಾಲೇಜು, ಬೆಳ್ತಂಗಡಿಯ ವಿದ್ಯಾರ್ಥಿಗಳು ಶ್ರೇಷ್ಠ ಶ್ರೇಣಿಗಳನ್ನು ಪಡೆದಿದ್ದು, ಕಾಲೇಜಿನ ಖ್ಯಾತಿಯನ್ನು ಮತ್ತಷ್ಟು ವಿಸ್ತರಿಸಿದ್ದಾರೆ.

ಪ್ರಥಮ ಸೆಮಿಸ್ಟರ್ ನ ವಿದ್ಯಾರ್ಥಿಗಳಾದ ಕೀರ್ತಿ (86.7%), ತೃಪ್ತಿ (85.2%) ಮತ್ತು ಅಂಜಲಿ (83.7%), ತೃತೀಯ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ಪ್ರಿಯಾ (85.8%), ಶರಣ್ಯಾ (85.8%), ಖತೀಜತುಲ್ ಮುನ್ಹಾಝ(84.2%), ಸೈಯದ್ ಅನ್ವರ್ (83.3%), ಐದನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ಜಯಶ್ರೀ (86.9%), ಅಮೃತ ಕೆ (84.6%), ಧನ್ಯಶ್ರೀ (83.8%), ಏಳನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ದಿಯಾ ಅನ್ಝಿಟ (87.5%), ಶಿವಯೋಗಿ ಅಲೆನವರ್ (85.8%), ಫಾತಿಮತ್ ತಫೀಮಾ 82.5% ಅಂಕಗಳನ್ನು ಪಡೆದು ಅಗ್ರ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.


ಪ್ರಥಮ ಸೆಮಿಸ್ಟರ್ ನ ವಿದ್ಯಾರ್ಥಿಗಳಾದ ನಿಹಾಲ (೮೨.೨%), ಸ್ಮಿತನ್ ಬಿ ಆರ್ (೮೨.೨%), ಭಾಗ್ಯಶ್ರೀ (೮೧.೫%), ಫಾತಿಮತುಲ್ ಮಿಸ್ರಿಯಾ (೮೧.೫%), ಕಾರುಣ್ಯಶ್ರೀ (೮೧.೫%), ಭಾರ್ಗವ್ ಶಂಕರ್ ನಾಯಕ್ (೮೦%), ದಿಶಾಲಿ (೮೦%), ಕೀರ್ತನಾ (೭೮.೯%), ಪವಿತ್ರ ಸಂಗಪ್ಪ ಬಾರಕರ್ (೭೮.೫%), ಮಾಜಿದಾ (೭೭.೪%), ಮೂರನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ರೂಪೇಶ್ (೮೧.೭%), ಅಬೆಲ್ ಜೋಸೆಫ್ (೭೭.೫%), ಫಾತಿಮಾ ಅಶ್ರೀನ (೭೬.೭%), ರಾನೆ ತನ್ವಿ ಮಂಗೇಶ್ (೭೬.೭%), ಸಂತ್ರ ಸೌವಿಕ್ ರಂಜಿತ್ (೭೬.೭%), ವಿದ್ಯಾ ಎಸ್ (೭೬.೭%), ಅನ್ವಿತ ಎಂ ಜೆ (೭೬.೫%), ವರ್ಷ ಎಚ್ (೭೫%), ಐದನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ಫಾತಿಮಾತ್ ಶಬೀಬ (೮೩.೧%), ಭಾನುನಂದನ್ (೮೨.೩%), ಸುಷ್ಮಿತಾ (೮೨.೩%), ಸಲ್ಮಾ ಬಾನು (೮೧.೫%), ಶಶಾಂಕ್ (೮೧.೫%), ಕಿರಣ್ (೭೯.೨%), ಮೇಘಬಾಯಿ ಪಿ ಎಂ (೭೭.೭%), ಜಲಜಾಕ್ಷಿ (೭೬.೯%), ದಿಶಾ ಡಿ (೭೬.೨%), ಅಮೀನತುಲ್ ರಿಂಶ (೭೬.೨%), ಪ್ರತಿಭಾ (೭೬.೨%),

ಏಳನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ಸಮೀಮ್ (೮೧.೭%), ಕೇಶಿನಿ (೮೦.೮%), ಖದೀಜತ್ ಮೌಸೀರ (೮೦.೮%), ಆಯಿಶತುಲ್ ಅಫೀಫ (೮೦%), ಕೆ ನವೀನ್ ಕುಮಾರ್ (೮೦%), ಶರಣಮ್ಮ (೭೯.೨%), ಕಾರ್ತಿಕ್ ಎಂ (೭೭.೫%), ಸಂತೋಷ್ (೭೬.೭%), ಯಶವಂತ್ ಜಿ ಟಿ (೭೬.೭%), ಅಭಿನವ್ ಕೃಷ್ಣ (೭೫.೮%) ಅವರು ಡಿಸ್ಟಿಂಕ್ಷನ್ ಪಡೆದಿದ್ದಾರೆ. ಈ ಶೈಕ್ಷಣಿಕ ಸಾಧನೆಯು ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಹಾಗೂ ಉನ್ನತ ಮಟ್ಟದ ಮಾರ್ಗದರ್ಶನದ ಫಲಿತಾಂಶವಾಗಿದೆ.

ಅಧ್ಯಾಪಕರ ನಿಷ್ಠೆ ಮತ್ತು ಕಾಲೇಜಿನ ಶೈಕ್ಷಣಿಕ ವಾತಾವರಣವು ಈ ವಿದ್ಯಾರ್ಥಿಗಳ ಶ್ರೇಷ್ಟ ಫಲಿತಾಂಶಕ್ಕೆ ಸಹಕಾರಿಯಾಗಿದ್ದು, ಇದು ಇತರ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕವಾಗಿದೆ. ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕರು ಮತ್ತು ಆಡಳಿತ ಮಂಡಳಿ ಈ ಸಾಧನೆಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ, ಅವರ ಭವಿಷ್ಯ ಇನ್ನೂ ಉಜ್ವಲವಾಗಲೆಂದು ಹಾರೈಸಿದರು.

Related posts

ವೇಣೂರು: ಪೆರಿಂಜೆ ನಿವಾಸಿ ಪಿ.ಎ.ಇಬ್ರಾಹಿಂ ನಿಧನ

Suddi Udaya

ಮಡಂತ್ಯಾರು: ವಸಂತ ಶೆಟ್ಟಿ ನಿಧನ

Suddi Udaya

ಕನ್ಯಾಡಿ ಸ್ವಾಮೀಜಿಯವರ ಆಶೀರ್ವಾದ ಪಡೆದ ಮೂಡದ ಮಾಜಿ ಅಧ್ಯಕ್ಷ ತೇಜೋಮಯ

Suddi Udaya

ಅರಸಿನಮಕ್ಕಿ: ನಿವೃತ್ತ ತ್ಯಾಂಪಣ್ಣ ಶೆಟ್ಟಿಗಾರ್ ರಿಗೆ ವಿವಿಧ ಸಹಕಾರಿ ಸಂಘಗಳಿಂದ, ಸಿಬ್ಬಂದಿ ವರ್ಗದವರಿಂದ ಗೌರವಾರ್ಪಣೆ

Suddi Udaya

ಸ್ಕೂಟರ್-ಟಿಪ್ಪರ್ ನಡುವೆ ಅಪಘಾತ: ಕೂಟದಕಲ್ಲು ನಿವಾಸಿ ಸುಧಾಕರ್ ರವರಿಗೆ ಗಾಯ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಅಂಗವಾಗಿ ಏಪ೯ಡಿಸಲಾದ ರಾಜ್ಯ ಮಟ್ಟದ ವಸ್ತು ಪ್ರದರ್ಶನದ ಉದ್ಘಾಟನೆ

Suddi Udaya
error: Content is protected !!