23.4 C
ಪುತ್ತೂರು, ಬೆಳ್ತಂಗಡಿ
June 14, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಲಾಯಿಲ: ಪ್ರಸನ್ನ ಫಾರ್ಮಸಿ ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ

ಲಾಯಿಲ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಇತ್ತೀಚಿಗೆ ನಡೆಸಿದ ಬಿ.ಫಾರ್ಮಸಿ (B.Pharm) ಪರೀಕ್ಷೆಗಳಲ್ಲಿ ಪ್ರಸನ್ನ ಫಾರ್ಮಸಿ ಕಾಲೇಜು, ಬೆಳ್ತಂಗಡಿಯ ವಿದ್ಯಾರ್ಥಿಗಳು ಶ್ರೇಷ್ಠ ಶ್ರೇಣಿಗಳನ್ನು ಪಡೆದಿದ್ದು, ಕಾಲೇಜಿನ ಖ್ಯಾತಿಯನ್ನು ಮತ್ತಷ್ಟು ವಿಸ್ತರಿಸಿದ್ದಾರೆ.

ಪ್ರಥಮ ಸೆಮಿಸ್ಟರ್ ನ ವಿದ್ಯಾರ್ಥಿಗಳಾದ ಕೀರ್ತಿ (86.7%), ತೃಪ್ತಿ (85.2%) ಮತ್ತು ಅಂಜಲಿ (83.7%), ತೃತೀಯ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ಪ್ರಿಯಾ (85.8%), ಶರಣ್ಯಾ (85.8%), ಖತೀಜತುಲ್ ಮುನ್ಹಾಝ(84.2%), ಸೈಯದ್ ಅನ್ವರ್ (83.3%), ಐದನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ಜಯಶ್ರೀ (86.9%), ಅಮೃತ ಕೆ (84.6%), ಧನ್ಯಶ್ರೀ (83.8%), ಏಳನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ದಿಯಾ ಅನ್ಝಿಟ (87.5%), ಶಿವಯೋಗಿ ಅಲೆನವರ್ (85.8%), ಫಾತಿಮತ್ ತಫೀಮಾ 82.5% ಅಂಕಗಳನ್ನು ಪಡೆದು ಅಗ್ರ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.


ಪ್ರಥಮ ಸೆಮಿಸ್ಟರ್ ನ ವಿದ್ಯಾರ್ಥಿಗಳಾದ ನಿಹಾಲ (೮೨.೨%), ಸ್ಮಿತನ್ ಬಿ ಆರ್ (೮೨.೨%), ಭಾಗ್ಯಶ್ರೀ (೮೧.೫%), ಫಾತಿಮತುಲ್ ಮಿಸ್ರಿಯಾ (೮೧.೫%), ಕಾರುಣ್ಯಶ್ರೀ (೮೧.೫%), ಭಾರ್ಗವ್ ಶಂಕರ್ ನಾಯಕ್ (೮೦%), ದಿಶಾಲಿ (೮೦%), ಕೀರ್ತನಾ (೭೮.೯%), ಪವಿತ್ರ ಸಂಗಪ್ಪ ಬಾರಕರ್ (೭೮.೫%), ಮಾಜಿದಾ (೭೭.೪%), ಮೂರನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ರೂಪೇಶ್ (೮೧.೭%), ಅಬೆಲ್ ಜೋಸೆಫ್ (೭೭.೫%), ಫಾತಿಮಾ ಅಶ್ರೀನ (೭೬.೭%), ರಾನೆ ತನ್ವಿ ಮಂಗೇಶ್ (೭೬.೭%), ಸಂತ್ರ ಸೌವಿಕ್ ರಂಜಿತ್ (೭೬.೭%), ವಿದ್ಯಾ ಎಸ್ (೭೬.೭%), ಅನ್ವಿತ ಎಂ ಜೆ (೭೬.೫%), ವರ್ಷ ಎಚ್ (೭೫%), ಐದನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ಫಾತಿಮಾತ್ ಶಬೀಬ (೮೩.೧%), ಭಾನುನಂದನ್ (೮೨.೩%), ಸುಷ್ಮಿತಾ (೮೨.೩%), ಸಲ್ಮಾ ಬಾನು (೮೧.೫%), ಶಶಾಂಕ್ (೮೧.೫%), ಕಿರಣ್ (೭೯.೨%), ಮೇಘಬಾಯಿ ಪಿ ಎಂ (೭೭.೭%), ಜಲಜಾಕ್ಷಿ (೭೬.೯%), ದಿಶಾ ಡಿ (೭೬.೨%), ಅಮೀನತುಲ್ ರಿಂಶ (೭೬.೨%), ಪ್ರತಿಭಾ (೭೬.೨%),

ಏಳನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ಸಮೀಮ್ (೮೧.೭%), ಕೇಶಿನಿ (೮೦.೮%), ಖದೀಜತ್ ಮೌಸೀರ (೮೦.೮%), ಆಯಿಶತುಲ್ ಅಫೀಫ (೮೦%), ಕೆ ನವೀನ್ ಕುಮಾರ್ (೮೦%), ಶರಣಮ್ಮ (೭೯.೨%), ಕಾರ್ತಿಕ್ ಎಂ (೭೭.೫%), ಸಂತೋಷ್ (೭೬.೭%), ಯಶವಂತ್ ಜಿ ಟಿ (೭೬.೭%), ಅಭಿನವ್ ಕೃಷ್ಣ (೭೫.೮%) ಅವರು ಡಿಸ್ಟಿಂಕ್ಷನ್ ಪಡೆದಿದ್ದಾರೆ. ಈ ಶೈಕ್ಷಣಿಕ ಸಾಧನೆಯು ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಹಾಗೂ ಉನ್ನತ ಮಟ್ಟದ ಮಾರ್ಗದರ್ಶನದ ಫಲಿತಾಂಶವಾಗಿದೆ.

ಅಧ್ಯಾಪಕರ ನಿಷ್ಠೆ ಮತ್ತು ಕಾಲೇಜಿನ ಶೈಕ್ಷಣಿಕ ವಾತಾವರಣವು ಈ ವಿದ್ಯಾರ್ಥಿಗಳ ಶ್ರೇಷ್ಟ ಫಲಿತಾಂಶಕ್ಕೆ ಸಹಕಾರಿಯಾಗಿದ್ದು, ಇದು ಇತರ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕವಾಗಿದೆ. ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕರು ಮತ್ತು ಆಡಳಿತ ಮಂಡಳಿ ಈ ಸಾಧನೆಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ, ಅವರ ಭವಿಷ್ಯ ಇನ್ನೂ ಉಜ್ವಲವಾಗಲೆಂದು ಹಾರೈಸಿದರು.

Related posts

ಬೆಳ್ತಂಗಡಿ ಶ್ರೀ ಗುರುದೇವ ಕಾಲೇಜಿನಲ್ಲಿ ಅಂತರ್ ಕಾಲೇಜು ಭಾಷಣ ಮತ್ತು ಚರ್ಚಾ ಸ್ಪರ್ಧೆಯ ಬಹುಮಾನ ವಿತರಣೆ

Suddi Udaya

ಮಾಜಿ ಶಾಸಕ ಕೆ.ವಸಂತ ಬಂಗೇರರಿಗೆ ಸಾವಿರದ ನುಡಿ ನಮನ ಕಾಯ೯ಕ್ರಮ

Suddi Udaya

ಕಾರ್ಯಕ್ರಮ ನಿರೂಪಕ ಅರುಣ್ ಗರ್ಡಾಡಿ ಅಸೌಖ್ಯದಿಂದ ನಿಧನ

Suddi Udaya

ಸೋಮಂತಡ್ಕ: ನಿಯಂತ್ರಣ ತಪ್ಪಿ ಚರಂಡಿಗೆ ಗುದ್ದಿದ ಕೆಎಸ್ಆರ್ ಟಿಸಿ ಬಸ್

Suddi Udaya

ಬೆಳ್ತಂಗಡಿ: ವಿಶೇಷ ವಿಕಲಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆಯ ಶಿಬಿರ

Suddi Udaya

ಇಳಂತಿಲ ಹಾ.ಉ. ಸ. ಸಂಘದ ಅಧ್ಯಕ್ಷರಾಗಿ ವೆಂಕಟ್ರಮಣ ಭಟ್, ಉಪಾಧ್ಯಕ್ಷರಾಗಿ ಉಮಾವತಿ ಆಯ್ಕೆ

Suddi Udaya
error: Content is protected !!