ಬದ್ಯಾರು : ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಶ್ರೀ ಸದಾಶಿವೇಶ್ವರ ಬಸ್ ತಂಗುದಾಣ ಬದ್ಯಾರ್ ನಲ್ಲಿ ಜೂ. 15ರಂದು ಉದ್ಘಾಟನೆ ಯನ್ನು ಪಡ೦ಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಯುತ ವಸಂತ್ ಪೂಜಾರಿ ನೆರವೇರಿಸಿದರು

.ಈ ಸಂದರ್ಭದಲ್ಲಿ ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ದೇವದಾಸ್ ಶೆಟ್ಟಿ. ಕಾರ್ಯದರ್ಶಿ ಕಿರಣ್ ಕುಮಾರ್ ಶೆಟ್ಟಿ. ಮಾಜಿ ಪಂಚಾಯತ್ ಅಧ್ಯಕ್ಷರುಗಳಾದ ಶ್ರೀ ಸಂತೋಷ್ ಜೈನ್ ಶ್ರೀ ಮೀನಾಕ್ಷಿ ಶೆಟ್ಟಿ ಪಂಚಾಯತ್ ಸದಸ್ಯರುಗಳು ಲಯನ್ ಸದಸ್ಯರುಗಳಾದ ಲಯನ್ ನಾಣ್ಯಪ್ಪ ನಾಯ್ಕ್ ಲಯನ್ ಸುಂದರಿ ನಾಣಪ್ಪ ಮತ್ತು ಗ್ರಾಮಸ್ಥರುಉಪಸ್ಥಿತರಿದ್ದರು












