ಪುತ್ತಿಲ: ಎಡಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ನಡುಕೇರ್ಯ ತರವಾಡು ಟ್ರಸ್ಟ್ ಇದರ ದೈವ ದೇವರ ಚಾವಡಿ ಬಳಿ ಬರೆ ಕುಸಿತವಾಗಿದೆ.
ಈಗೆಯೇ ಮಳೆ ಮುಂದುವರಿಯುತ್ತಿದ್ದರೆ ದೈವ ದೇವರ ಚಾವಡಿಗೆ ಮತ್ತು ಅಲ್ಲಿನ ಮನೆಯವರಿಗೆ ತೊಂದರೆಯಗುತ್ತದೆ. ಇದರ ಮುಂಚೆ ತಡೆಗೋಡೆಗೆ ನಿರ್ಮಿಸುವಂತೆ ಮನವಿ ಸಲ್ಲಿಸಿದ್ದರು. ಇದಕ್ಕೆ ಯಾರು ಸ್ಪಂದಿಸಲಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.











