30 C
ಪುತ್ತೂರು, ಬೆಳ್ತಂಗಡಿ
March 6, 2026
ನಿಧನ

ಇಂದಬೆಟ್ಟು ಗ್ರಾಮದ ಪರಾರಿ ಮನೆ ನಿವಾಸಿ ದಿನೇಶ್ ನಿಧನ

ಇಂದಬೆಟ್ಟು :ಬೆಳ್ತಂಗಡಿ ತಾಲೂಕು ಇಂದಬೆಟ್ಟು ಗ್ರಾಮದ ಪರಾರಿ ಮನೆ ನಿವಾಸಿ ದಿನೇಶ್54ವರ್ಷ ಅವರು ಇಂದು ಬೆಳಿಗ್ಗೆ ಅಸೌಖ್ಯ ದಿಂದ ಸ್ವ ಗ್ರಹದಲ್ಲಿ ನಿಧನ ಹೊಂದಿದರು


ಪತ್ನಿ ಸುನಿತಾ ಸೇವಾ ಪ್ರತಿನಿಧಿ ಮತ್ತು ಇಬ್ಬರು ಪುತ್ರರು
ಮೃತರು ತಾಯಿ ಅಪ್ಪಿ, ತಮ್ಮ ಶ್ರೀ ದುರ್ಗಾ ಗ್ರಾಂಡ್ ಹೋಟೆಲ್ಲಿನ ಲೋಕನಾಥ್, ಅಕ್ಕ ವಿಶಾಲ ಮತ್ತು ಭಾವ ಗುರುನಾರಾಯಣ ಸೇವಾ ಸಂಘದ ನಿರ್ದೇಶಕರು ಚಂದ್ರಶೇಖರ ರವರನ್ನು ಅಗಲಿದ್ದಾರೆ

Related posts

ಸೋಣಂದೂರು: ಬಲ್ಪುಂಜ ನಿವಾಸಿ ದಾಮೋದರ್ ಸಾಲಿಯಾನ್ ನಿಧನ

Suddi Udaya

ಉಜಿರೆ: ನಿನ್ನಿಕಲ್ಲು ನಿವಾಸಿ ಶಿವರಾಮ ಕಾರಂತ್ ನಿಧನ

Suddi Udaya

ಕೊಕ್ಕಡ: ಬೋಳದಬೈಲು ಅಂಗನವಾಡಿ ಕಾರ್ಯಕರ್ತೆ ಸಂಗೀತಾ ನಿಧನ

Suddi Udaya

ಬಜಿರೆ ಗ್ರಾಮದ ಪೆರ್ಮನು ಬೆಳ್ಳಿಬೆಟ್ಟು ಎಂಬಲ್ಲಿ ನಡೆದ ದುರ್ಘಟನೆ ವಿದ್ಯುತ್ ತಂತಿ ಸ್ಪರ್ಶಿಸಿ ವೀರಪ್ಪ ಎಂಬವರು ಮೃತ್ಯು

Suddi Udaya

ಉಜಿರೆ: ವಿನೋದ್ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನ

Suddi Udaya

ಹೊಸಂಗಡಿ : ಪ್ರಗತಿಪರ ಕೃಷಿಕ ರಾಮಪ್ಪ ಪೂಜಾರಿ ನಿಧನ

Suddi Udaya
error: Content is protected !!