25.7 C
ಪುತ್ತೂರು, ಬೆಳ್ತಂಗಡಿ
March 7, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷರಾಗಿ ಪ್ರಕಾಶ್ ಪ್ರಭು, ಕಾರ್ಯದರ್ಶಿಯಾಗಿ ಡಾ.ಎಂ.ಎಂ ದಯಾಕರ್ ಆಯ್ಕೆ

ಬೆಳ್ತಂಗಡಿ: ರೋಟರಿ ಕ್ಲಬ್ ನ ಮುಂದಿನ ಅವಧಿಗೆ 55ನೇ ವರ್ಷದ ಅಧ್ಯಕ್ಷರಾಗಿ ಪ್ರೊ.ಪ್ರಕಾಶ ಪ್ರಭು, ಕಾರ್ಯದರ್ಶಿಯಾಗಿ ಡಾ.ಎಮ್ ಎಮ್ ದಯಾಕರ್ ಉಜಿರೆ ಆಯ್ಕೆಯಾಗಿದ್ದಾರೆ.

ಖಜಾಂಜಿಯಾಗಿ ನಾರಾಯಣ ಪೈ, ದಂಡಪಾಣಿಯಾಗಿ ವಿವೇಕ ಸಂಪದ ಅರಿಗ, ನಿರ್ದೇಶಕರಾಗಿ ಪೂರಣ್ ವರ್ಮ, ತ್ರಿವಿ-‘ ಹೆಬ್ಬಾರ, ಮನೋರಮ ಭಟ್, ಪ್ರವೀಣ ಗೋಖಲೆ, ಸಂದೇಶ್ ರಾವ್, ಹಾಗೂ 214 ಪೊಲಿಯೊ ಚೆಯರ್ ಮ್ಯಾನ್ ಆಗಿ ಡಾ. ಶಶಿಧರ ಡೋಂಗ್ರೆ, ಪ್ರಾಜೆಕ್ಟ್‌ ಮತ್ತು ಸ್ಕಾಲರ್ ಚೆಯರ್ ಮ್ಯಾನ್ ಆಗಿ ಅಬೂಬಕ್ಕರ್, ಕಲ್ಮರಲ್ ಚೆಯರ್ ಮ್ಯಾನ್ ಆಗಿ ಡಾ.ಸುವೀರ್ ಜೈನ್, ಪಬ್ಲಿಕ್ ಇಮೇಜ್ ಚೆಯರ್ ಮ್ಯಾನ್ ಆಗಿ ಬಿ.ಕೆ.ಧನಂಜಯ್ ರಾವ್, ಬ್ಲಡ್ ಬ್ಯಾಂಕ್ ಚೆಯರ್ ಮ್ಯಾನ್ ಆಗಿ ಶ್ರೀಧರ ಕೆ.ವಿ. ಸ್ಪೋರ್ಟ್ಸ್ ಚೆಯರ್ ಮ್ಯಾನ್ ಆಗಿ ಆದರ್ಶ ಕಾರಂತ, ನಿಯತಕಾಲಿಕ ಪತ್ರಿಕೆ “ರೋಟರ್” ಇದರ ಚೆಯರ್ ಮ್ಯಾನ್ ಆಗಿ ಕಿರಣ್ ಹೆಬ್ಬಾರ್ ಹಾಗೂ ಇಂಟರಾಕ್ಟ, ರೋಟರಾಕ್ಟ. ಆರ್ ಸಿ ಸಿ ಇದರ ಚೆಯರ್ ಮ್ಯಾನ್ ಆಗಿ ನಾರಾಯಣ ಭಿಡೆ, ಟಿ. ಆರ್.ಎಫ್ ಚೆಯರ್ ಮ್ಯಾನ್ ಆಗಿ ಶ್ರೀನಾಥ್ ಕೆ.ಎಮ್ ಅಯ್ಕೆಯಾಗಿದ್ದಾರೆ.

Related posts

ಉತ್ತರಾಖಂಡ ಸುರಖಂಡ ಶಕ್ತಿ ಪೀಠಕ್ಕೆ ಶ್ರೀ ರಾಮಕ್ಷೇತ್ರ ಮಹಾ ಸಂಸ್ಥಾನದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಭೇಟಿ

Suddi Udaya

ಬೆಳಾಲು: ಅನಂತೋಡಿ ಅನಂತ ಪದ್ಮನಾಭ ದೇವಸ್ಥಾನದಲ್ಲಿ 11ನೇ ವರ್ಷದ ವರಮಹಾಲಕ್ಷ್ಮಿ ಪೂಜೆ

Suddi Udaya

ಕಾಯರ್ತಡ್ಕ : ಯುವತಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಅಂತರರಾಷ್ಟ್ರೀಯ ಇಂಗ್ಲಿಷ್ ಒಲಿಂಪಿಯಾಡ್ 2025–26: ಎಕ್ಸೆಲ್ ಪಿಯು ಕಾಲೇಜು, ಗುರುವಾಯನಕೆರೆ ವಿದ್ಯಾರ್ಥಿಗಳ ಅದ್ಭುತ ಸಾಧನೆ: ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್

Suddi Udaya

ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್‌ ಗುರುವಾಯನಕೆರೆ ಮಸೀದಿಗೆ ಭೇಟಿ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಬೆಂಗಳೂರು ಬಿಲ್ಲವ ಅಸೋಸಿಯೇಷನ್ ಪೂಜಾ ಸಮಿತಿಯ ಅಧ್ಯಕ್ಷ ಸಂತೋಷ್ ಬಂಗೇರರವರ ತಂಡದ ಸದಸ್ಯರಿಂದ ನವರಾತ್ರಿಯ ವಿಶೇಷ ಭಜನೆ

Suddi Udaya
error: Content is protected !!