May 6, 2026
ಶಾಲಾ ಕಾಲೇಜು

ಸವಾಣಾಲು :ವಿದ್ಯಾರ್ಥಿ ನಾಯಕನಾಗಿ ಧನರಾಜ್ ಹೆಗ್ಡೆ

ಸವಣಾಲು :ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಸವಣಾಲು ಇದರ 2025-26ನೇ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತು ಚುನಾವಣೆ ನಡೆಯಿತು.

-ವಿದ್ಯಾರ್ಥಿ ನಾಯಕನಾಗಿ ಧನರಾಜ್ ಹೆಗ್ಡೆ
ಉಪ ನಾಯಕಿ ವಿದ್ಯಾಶ್ರೀ

ಶಿಕ್ಷಣ ಮಂತ್ರಿಯಾಗಿ ಮುಹಮ್ಮದ್ ತಬ್ ಶೀರ್ .
ಸಾಂಸ್ಕೃತಿಕ ಮಂತ್ರಿಯಾಗಿ ನಿಶಾ

ಆರೋಗ್ಯಮಂತ್ರಿಯಾಗಿ ಫಾತಿಮತ್ ಅನ್ಸೀರಾ

ಕ್ರೀಡಾಮಂತ್ರಿಯಾಗಿ ಮುಹಮ್ಮದ್ ಫಾಝೀಲ್
.
ನೀರಾವರಿ ಮಂತ್ರಿ ಆಗಿ ಚೇತನ್
ಸ್ವಚ್ಛತಾ ಮಂತ್ರಿಯಾಗಿ ಅಝ್ಮೀನ
ಗ್ರಂಥಾಲಯ ಮಂತ್ರಿಯಾಗಿ ಮೊಹಮ್ಮದ್ ಖಲಂದರ್
.
ತೋಟಗಾರಿಕಾ ಮಂತ್ರಿಯಾಗಿ ಹೃತಿಕ್ ಲಿಂಗಾಯತ
.
ಪ್ರತಿಪಕ್ಷದ ನಾಯಕನಾಗಿ ಮುಹಮ್ಮದ್ ಸಹೀಂ
.
ಶಾಲಾ ಚುನಾವಣೆಯ ಸಂದರ್ಭದಲ್ಲಿ ಎಲ್ಲಾ ಶಿಕ್ಷಕರಿದ್ದು ಸಹಕಾರ ನೀಡಿದರು.

Related posts

ನಡ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶೇ.90.58 ಫಲಿತಾಂಶ

Suddi Udaya

ಕಳಿಯ ಗ್ರಾಮ ಪಂಚಾಯಿತಿನಲ್ಲಿ ವಿಶೇಷ ಟಾಸ್ಕ್ಸಫೋರ್ಸ್

Suddi Udaya

ಸೂಳಬೆಟ್ಟು ಡೋಂಗ್ರೆ ಕುಟುಂಬಸ್ಥರಿಂದ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಶೈಕ್ಷಣಿಕ ಪರಿಕರಗಳ ವಿತರಣೆ

Suddi Udaya

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ, ವಿದ್ವತ್ ಪಿಯು ಕಾಲೇಜಿಗೆ ಮೊದಲ ಪ್ರಯತ್ನದಲ್ಲೇ ಅತ್ಯುತ್ತಮ ಫಲಿತಾಂಶ: ವಿಜ್ಞಾನ ವಿಭಾಗದಲ್ಲಿ ತನುಶ್ರೀ ಶೇ.98.83

Suddi Udaya

ಗುರುವಾಯನಕೆರೆ ಎಕ್ಸೆಲ್ ಟೆಕ್ನೋ ಸ್ಕೂಲ್ ನ ಮುಖ್ಯೋಪಾಧ್ಯಾಯರಾಗಿಯಾಗಿ ಸುಮಿತ್ರಾ ಬಿ

Suddi Udaya

ಬೆಳಾಲು ಪ್ರೌಢಶಾಲೆಯ ವಿದ್ಯಾರ್ಥಿ ಸರಕಾರ ರಚನೆ

Suddi Udaya
error: Content is protected !!