ಉಜಿರೆ : ಇಲ್ಲಿಯ ರೆಂಜಾಳ ಗೆಳೆಯರ ಬಳಗ ಸೇವಾ ಟ್ರಸ್ಟ್ ಆಶ್ರಯದಲ್ಲಿ ನಡೆಯುವ 3ನೇ ವರ್ಷದ ಮೊಸರುಕುಡಿಕೆ ಉತ್ಸವ ಸಮಿತಿಯ ಪದಾಧಿಕಾರಿಗಳನ್ನು ಗೌರವಧ್ಯಕ್ಷ ಕಿರಣ್ ಕುಮಾರ್ ಕೀರ್ತಿ ಇವರ ನಿವಾಸದಲ್ಲಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ವಂದಿತಾ ಪ್ರಭು, ಪ್ರಧಾನ ಕಾರ್ಯದರ್ಶಿಯಾಗಿ ರೂಪಾ ರಿತೇಶ್, ಕೋಶಾಧಿಕಾರಿಗಳಾಗಿ ಮೋಕ್ಷಿತಾ ಹಾಗೂ ಸದಸ್ಯರುಗಳನ್ನು ರೆಂಜಾಳ ವಾರ್ಡಿನ ಸರ್ವ ಸದಸ್ಯರು ಸೇರಿ ಆಯ್ಕೆ ಮಾಡಲಾಯಿತು.











