25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಪೆರಿಂಜೆಯಿಂದ ನಡ್ತಿಕಲ್ಲುವರೆಗೆ ರಸ್ತೆ ಬದಿಯ ಸ್ವಚ್ಚತಾ ಕಾರ್ಯಕ್ರಮ

ಬಡಕೋಡಿ: ಪೆರಿಂಜೆ ಹಳೆ ಅಂಚೆ ಕಚೇರಿಯಿಂದ ನಡ್ತಿಕಲ್ಲು ವರೆಗೆ ರಸ್ತೆ ಬದಿಯ ಸ್ವಚ್ಚತಾ ಕಾರ್ಯಕ್ರಮವು ರವಿಚಂದ್ರ ಶೆಟ್ಟಿ ಆಯುಷ್ ಫಾರ್ಮ್ ಬಡಕೋಡಿ ಇವರ ನೇತೃತ್ವದಲ್ಲಿ ಜು.6 ರಂದು ನಡೆಯಿತು.


ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷ ಜಗದೀಶ್ ಹೆಗ್ಡೆ, ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಕರುಣಾಕರ ಪೂಜಾರಿ ಕುಡ್ಡೊಟ್ಟು ಉಪಸ್ಥಿತರಿದ್ದರು.


ಹೊಸಂಗಡಿ ಗ್ರಾ. ಪಂ ಸದಸ್ಯ ಲೋಕೇಶ್ ಹೇಡಿಮೆ, ಮಾಜಿ ಪಂ ಸದಸ್ಯ ಶ್ರೀಪತಿ ಉಪಾಧ್ಯಾಯ, ಹಾಗೂ ಸ್ಥಳೀಯ ಯುವಕರುಗಳಾದ ನವೀನ್ ರಿಕ್ಷಾ ನಡ್ತಿಕಲ್ಲು, ಸದಾನಂದ ಕಟ್ಟೆ ಪೇರಳು, ಕುಶಾಲ್ ಕೆಂಪುಗುಡ್ಡೆ, ನವೀನ್ ಕೆಂಪುಗುಡ್ಡೆ, ಕೃಷ್ಣಪ್ಪ ಕನೆಜಾಲು, ನಿಕೇಶ್ ನಡ್ತಿಕಲ್ಲು, ಅರವಿಂದ್ ಎಮ್ಚೂರುಪಲ್ಕೆ, ರವಿ ಅರ್ಬಿ, ಪ್ರಶಾಂತ್ ನೇರೋಲ್ ಪಲ್ಕೆ, ಪ್ರಕಾಶ್ ರಿಕ್ಷಾ ಕಡಂಬರಪಲ್ಕೆ, ನಾಗೇಶ್ ಕಡಂಬರಪಲ್ಕೆ, ನೀತೇಶ್ ಕೆಂಪುಗುಡ್ಡೆ, ಅಶೋಕ್ ಕಡಂಬರಪಲ್ಕೆ, ಸದಾನಂದ ಕೆಂಪುಗುಡ್ಡೆ, ವಿಜೇತ್ ನೇರೋಲ್ ಪಲ್ಕೆ, ವಿಜೇತ್ ಕುಂಟಾಲಪಲ್ಕೆ, ಪ್ರತೀಕ್ ಕಟ್ಟೆಪೇರಳು, ರಂಜನ್ ನಡ್ತಿಕಲ್ಲು, ರಾಘವೇಂದ್ರ ನಡ್ತಿಕಲ್ಲು, ಉದಯ ಕುಂಟಾಲಪಲ್ಕೆ, ಯೋಗೀಶ್ ಕಡಂಬರಪಲ್ಕೆ, ಸೇಸಪ್ಪ ನಡ್ತಿಕಲ್ಲು, ಸತೀಶ್ ನೆಲ್ಲಿಗುಡ್ಡೆ, ವಿಜಯ ಪಾಲ್ದಗುಡ್ಡೆ, ಗೋಪಾಲ ಪಾಲ್ದಗುಡ್ಡೆ, ರಘುನಾಥ ರಿಕ್ಷಾ ಕೆಂಪುಗುಡ್ಡೆ, ಚಂದ್ರಶೇಖರ ಪಾಲ್ದಗುಡ್ಡೆ, ಧರಣೇಂದ್ರ ಪಾದೆಮಜಲು, ರವೀಂದ್ರ ಕಂಡದಬೆಟ್ಟು, ಕೀರ್ತಿ ಜೈನ್ ಕ್ಯಾಟರರ್ಸ್ ಬಡಕೋಡಿ, ಶ್ರೀನಿವಾಸ ಉಪಾಧ್ಯಾಯ ಮುಂದಿಲ, ರವಿ ನಾಯ್ಕ ಕಟ್ಟೆಪೇರಳು, ಗಿರೀಶ್ ಕಡಂಬರಪಲ್ಕೆ ಶ್ರಮದಾನಕ್ಕೆ ಸಹಕರಿಸಿದರು.

Related posts

ಕಾಲೇಜಿಗೆ ಬರುತ್ತಿದ್ದ ವಿದ್ಯಾರ್ಥಿನಿಯನ್ನು ಅಪಹರಣಕ್ಕೆ ಯತ್ನಿಸಿದ ಮುಸುಕುಧಾರಿಗಳು: ಚೂರಿಯಿಂದ ಇರಿದು ಹಲ್ಲೆ: ಗಾಯಗೊಂಡ ವಿದ್ಯಾರ್ಥಿನಿ ಆಸ್ಪತ್ರೆಗೆ ದಾಖಲು

Suddi Udaya

ಸೌಜನ್ಯ ಕೊಲೆ ಪ್ರಕರಣ ಮರು ತನಿಖೆ ನಡೆಸುವಂತೆ: ಮಲವಂತಿಗೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಗ್ರಾಮ ಸಮಿತಿಯಿಂದ ಮುಖ್ಯಮಂತ್ರಿಗೆ ಸಿದ್ಧರಾಮಯ್ಯರಿಗೆ ಮನವಿ

Suddi Udaya

ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

Suddi Udaya

ಬೆಳ್ತಂಗಡಿ ಪಾರಸ್ ಪೃಥ್ವಿ ಜ್ಯುವೆಲ್ಸ್ ವತಿಯಿಂದ ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಐಸಿಯು ವೆಂಟಿಲೇಟರ್‌ಗಳ ಉದ್ಘಾಟನೆ

Suddi Udaya

ಬರೆಂಗಾಯದಲ್ಲಿ ಅಡಿಕೆ ಮತ್ತು ಕಾಳುಮೆಣಸು ಖರೀದಿ ಉಪಕೇಂದ್ರ ಆರಂಭ

Suddi Udaya
error: Content is protected !!