ಬೆಳ್ತಂಗಡಿ: ಬಿಎಂಎಸ್ ರಿಕ್ಷಾ ಚಾಲಕರ ಸಂಘ ತಾಲೂಕು ಸಮಿತಿ ರಿಕ್ಷಾ ಚಾಲಕರ ಆಪತ್ಕಾಲದ 28ನೇ ಕ್ಷೇಮ ನಿಧಿ ಸಹಾಯಧನವನ್ನು ಸ್ನೇಹ ಸಂಗಮ ಆಟೋ ಚಾಲಕರ ಸಂಘ ಗೇರುಕಟ್ಟೆ ಇದರ ಸದಸ್ಯ ವಸಂತಶೆಟ್ಟಿ ರವರು ಡೆಂಗ್ಯೂ ಜ್ವರದಿಂದ ಚಿಕಿತ್ಸೆ ಪಡೆದು ವಿಶ್ರಾಂತಿಯಲ್ಲಿದ್ದು
ಇವರಿಗೆ ಸಹಾಯಧನ ರೂ.3000/ವನ್ನು ತಾಲೂಕು ಉಪಾಧ್ಯಕ್ಷ ಲವಕುಮಾರ್, ಸಂಘದ ಅಧ್ಯಕ್ಷ ಕುಶಾಲಪ್ಪ, ನೀಡಿದರು. ಸಂಘದ ಸದಸ್ಯರು ಉಪಸಿತರಿದ್ದರು.











