ಧರ್ಮಸ್ಥಳ: ಇಲ್ಲಿಯ ಬೋಳಿಯರ್ ನಲ್ಲಿ ಕಾಡಾನೆಯು ತೋಟಕ್ಕೆ ನುಗ್ಗಿ ಅಪಾರ ಕೃಷಿ ಹಾನಿ ಮಾಡಿದ ಘಟನೆ ಜು.21 ರಂದು ರಾತ್ರಿ ನಡೆದಿದೆ.


ನಿನ್ನೆ ರಾತ್ರಿ ಕಾಡಾನೆಯು ಬೋಳಿಯರ್ ನಿವಾಸಿ ಪ್ರಕಾಶ ರವರ ತೋಟ ಹಾಗೂ ಸುತ್ತ ಮುತ್ತ ತೋಟಕ್ಕೆ ನುಗ್ಗಿ ಬಾಳೆಗಿಡ, ಅಡಿಕೆ ಗಿಡಗಳಿಗೆ ಹಾನಿ ಮಾಡಿದೆ.

ಧರ್ಮಸ್ಥಳ: ಇಲ್ಲಿಯ ಬೋಳಿಯರ್ ನಲ್ಲಿ ಕಾಡಾನೆಯು ತೋಟಕ್ಕೆ ನುಗ್ಗಿ ಅಪಾರ ಕೃಷಿ ಹಾನಿ ಮಾಡಿದ ಘಟನೆ ಜು.21 ರಂದು ರಾತ್ರಿ ನಡೆದಿದೆ.


ನಿನ್ನೆ ರಾತ್ರಿ ಕಾಡಾನೆಯು ಬೋಳಿಯರ್ ನಿವಾಸಿ ಪ್ರಕಾಶ ರವರ ತೋಟ ಹಾಗೂ ಸುತ್ತ ಮುತ್ತ ತೋಟಕ್ಕೆ ನುಗ್ಗಿ ಬಾಳೆಗಿಡ, ಅಡಿಕೆ ಗಿಡಗಳಿಗೆ ಹಾನಿ ಮಾಡಿದೆ.

