ಮುಂಡಾಜೆಯ ಸನ್ಯಾಸಿಕಟ್ಟೆ ದೇವಸ್ಥಾನ ಸಮೀಪದ ಗೋರೆ ಮನೆ ನಿವಾಸಿ ಕೃಷ್ಣಮೂರ್ತಿ ವೇಲಣ್ಕರ್(94) ವಯೋ ಸಹಜ ಅಸೌಖ್ಯದಿಂದ ಸ್ವಗೃಹದಲ್ಲಿ ಆ.22 ರಂದು ನಿಧನ ಹೊಂದಿದರು.
ಹಿರಿಯ ಕೃಷಿಕರಾಗಿದ್ದ ಅವರಿಗೆ ಇಬ್ಬರು ಪುತ್ರಿಯರು ಹಾಗೂ ಪುತ್ರ ಇದ್ದಾರೆ.
ಮುಂಡಾಜೆಯ ಸನ್ಯಾಸಿಕಟ್ಟೆ ದೇವಸ್ಥಾನ ಸಮೀಪದ ಗೋರೆ ಮನೆ ನಿವಾಸಿ ಕೃಷ್ಣಮೂರ್ತಿ ವೇಲಣ್ಕರ್(94) ವಯೋ ಸಹಜ ಅಸೌಖ್ಯದಿಂದ ಸ್ವಗೃಹದಲ್ಲಿ ಆ.22 ರಂದು ನಿಧನ ಹೊಂದಿದರು.
ಹಿರಿಯ ಕೃಷಿಕರಾಗಿದ್ದ ಅವರಿಗೆ ಇಬ್ಬರು ಪುತ್ರಿಯರು ಹಾಗೂ ಪುತ್ರ ಇದ್ದಾರೆ.
