25.5 C
ಪುತ್ತೂರು, ಬೆಳ್ತಂಗಡಿ
June 8, 2026
ವರದಿ

ಬೆಳ್ತಂಗಡಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಿಗೆ ಸ್ವಾಗತ

ಬೆಳ್ತಂಗಡಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ಆಯ್ಕೆಗೊಂಡ ಅಥಿ ವಂದನೀಯ ಜೇಮ್ಸ್ ಪಟ್ಟೇರಿಲ್ ರವರಿಗೆ ಬೆಳ್ತಂಗಡಿಯ ಕತೀಡ್ರಲ್ ಚರ್ಚ್ನಲ್ಲಿ ಸ್ವಾಗತಿಸಲಾಯಿತು.

ಧರ್ಮಾಧ್ಯಕ್ಷರಾದ ಅಥಿವಂದನೀಯ ಲಾರೆನ್ಸ್ ಮುಕ್ಕುಯಿಯವರೊಂದಿಗೆ ಆಗಮಿಸಿದ ನೂತನ ಧರ್ಮಾಧ್ಯಕ್ಷರಿಗೆ ಧರ್ಮಪ್ರಾಂತ್ಯದ ವಿಕಾರ್ ಜನರಾಲ್ ವಂದನೀಯ ಜೋಸೆಫ್, ಚಾನ್ಸಲರ್ ಫಾ ಲಾರೆನ್ಸ್, ಫಾ ಅಬ್ರಹಾಂ, ಧರ್ಮಪ್ರಾಂತ್ಯದ ಎಲ್ಲ ಧರ್ಮಗುರುಗಳು, ಧರ್ಮ ಭಗಿನಿಯಯರು ಕ್ರೈಸ್ತ ಬಾಂದವರು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಥಿ ವಂದನೀಯ ಜೇಮ್ಸ್ ಪಟ್ಟೇರಿಲ್ ರವರು, “ನಾವು ಒಮ್ಮನದಿಂದ ಮುಂದೆ ಸಾಗೋಣ, ಒಗ್ಗಟಿನಲ್ಲಿದ್ದು ಪರಸ್ಪರ ಸಹಕಾರದಿಂದ ಒಂದಷ್ಟು ಒಳಿತನ್ನು ಮಾಡಲು ನಮಗೆ ಸಾಧ್ಯ ಅದಕ್ಕಾಗಿ ಬೇಕಂತ ತಳಪಾಯ ಅತಿ ವಂದನೀಯ ಲಾರೆನ್ಸ್ ರವರು ಹಾಕಿರುತ್ತಾರೆ. ಆ ತಳಪಾಯದ ಮೇಲೆ ಧೈರ್ಯವಾಗಿ ನಾವು ಸಾಗಲು ಸಾಧ್ಯ’ ಎಂದರು.

ಹೊಸ ಧರ್ಮಾಧ್ಯಕ್ಷರನ್ನು ಸ್ವಾಗತ ಮಾಡುತ್ತಾ ಲಾರೆನ್ಸ್ ಮುಕ್ಕುಯಿಯವರು ‘ ನಮಗೆ ಅತತ್ಯುತ್ತಮರಾದ ಧರ್ಮಾಧ್ಯಕ್ಷರನ್ನು ನಮಗೆ ಲಭಿಸಿದೆ. ದೇವರೇ ಕೃಪಾ ನಮ್ಮ ಮೇಲೆ ಇದೆ. ಈ ನಾಡಿನ ಮಗನನ್ನೇ ನಮಗೆ ಧರ್ಮಾಧ್ಯಕ್ಷರಾಗಿ ಸಿಕ್ಕಿದೆ, ಅದರಲ್ಲಿ ತುಂಬ ಸಂತೋಷ” ಎಂದರು.

Related posts

ಗುರುವಾಯನಕೆರೆ: ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರದಲ್ಲಿ ಸನ್ಯಾಸಿ ಹಾಗೂ ಗುಳಿಗ ದೈವದ ಆರೂಢ ಶಿಲಾನ್ಯಾಸ

Suddi Udaya

ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿನಾಚರಣೆ

Suddi Udaya

ಬೆಳ್ತಂಗಡಿ : ಹೋಲಿ ರಿಡೀಮರ್ ಆಂ.ಮಾ. ಶಾಲಾ ವಾರ್ಷಿಕೋತ್ಸವ

Suddi Udaya

ಉಜಿರೆ‌: ಬೆನಕ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ತಜ್ಞ ವೈದ್ಯರ ಸೇವೆ ಆರಂಭ

Suddi Udaya

ಅಪ್ರಾಪ್ತ ಬಾಲಕಿ ಮೇಲೆ ಇಬ್ಬರು ಯುವಕರಿಂದ ಅತ್ಯಾಚಾರ:ಆರೋಪಿಗಳನ್ನು ಬಂಧಿಸಿದ ಪೊಲೀಸರು

Suddi Udaya

ವಾಣಿ ಪಿಯು ಕಾಲೇಜು ವಾಣಿಜ್ಯ ಸಂಘದ ವತಿಯಿಂದ ‘ಲೀಡರ್ಸ್ ಟಾಕ್’

Suddi Udaya
error: Content is protected !!