23.7 C
ಪುತ್ತೂರು, ಬೆಳ್ತಂಗಡಿ
April 24, 2026
ವರದಿ

ಬೆಳ್ತಂಗಡಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಿಗೆ ಸ್ವಾಗತ

ಬೆಳ್ತಂಗಡಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ಆಯ್ಕೆಗೊಂಡ ಅಥಿ ವಂದನೀಯ ಜೇಮ್ಸ್ ಪಟ್ಟೇರಿಲ್ ರವರಿಗೆ ಬೆಳ್ತಂಗಡಿಯ ಕತೀಡ್ರಲ್ ಚರ್ಚ್ನಲ್ಲಿ ಸ್ವಾಗತಿಸಲಾಯಿತು.

ಧರ್ಮಾಧ್ಯಕ್ಷರಾದ ಅಥಿವಂದನೀಯ ಲಾರೆನ್ಸ್ ಮುಕ್ಕುಯಿಯವರೊಂದಿಗೆ ಆಗಮಿಸಿದ ನೂತನ ಧರ್ಮಾಧ್ಯಕ್ಷರಿಗೆ ಧರ್ಮಪ್ರಾಂತ್ಯದ ವಿಕಾರ್ ಜನರಾಲ್ ವಂದನೀಯ ಜೋಸೆಫ್, ಚಾನ್ಸಲರ್ ಫಾ ಲಾರೆನ್ಸ್, ಫಾ ಅಬ್ರಹಾಂ, ಧರ್ಮಪ್ರಾಂತ್ಯದ ಎಲ್ಲ ಧರ್ಮಗುರುಗಳು, ಧರ್ಮ ಭಗಿನಿಯಯರು ಕ್ರೈಸ್ತ ಬಾಂದವರು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಥಿ ವಂದನೀಯ ಜೇಮ್ಸ್ ಪಟ್ಟೇರಿಲ್ ರವರು, “ನಾವು ಒಮ್ಮನದಿಂದ ಮುಂದೆ ಸಾಗೋಣ, ಒಗ್ಗಟಿನಲ್ಲಿದ್ದು ಪರಸ್ಪರ ಸಹಕಾರದಿಂದ ಒಂದಷ್ಟು ಒಳಿತನ್ನು ಮಾಡಲು ನಮಗೆ ಸಾಧ್ಯ ಅದಕ್ಕಾಗಿ ಬೇಕಂತ ತಳಪಾಯ ಅತಿ ವಂದನೀಯ ಲಾರೆನ್ಸ್ ರವರು ಹಾಕಿರುತ್ತಾರೆ. ಆ ತಳಪಾಯದ ಮೇಲೆ ಧೈರ್ಯವಾಗಿ ನಾವು ಸಾಗಲು ಸಾಧ್ಯ’ ಎಂದರು.

ಹೊಸ ಧರ್ಮಾಧ್ಯಕ್ಷರನ್ನು ಸ್ವಾಗತ ಮಾಡುತ್ತಾ ಲಾರೆನ್ಸ್ ಮುಕ್ಕುಯಿಯವರು ‘ ನಮಗೆ ಅತತ್ಯುತ್ತಮರಾದ ಧರ್ಮಾಧ್ಯಕ್ಷರನ್ನು ನಮಗೆ ಲಭಿಸಿದೆ. ದೇವರೇ ಕೃಪಾ ನಮ್ಮ ಮೇಲೆ ಇದೆ. ಈ ನಾಡಿನ ಮಗನನ್ನೇ ನಮಗೆ ಧರ್ಮಾಧ್ಯಕ್ಷರಾಗಿ ಸಿಕ್ಕಿದೆ, ಅದರಲ್ಲಿ ತುಂಬ ಸಂತೋಷ” ಎಂದರು.

Related posts

ಜ.27,30: ಕೊಕ್ಕಡ ಮಾಯಿಲಕೋಟೆ ಸೀಮೆ ಕ್ಷೇತ್ರದಲ್ಲಿ ನಾಗಪ್ರತಿಷ್ಠೆ ಮತ್ತು ವಾರ್ಷಿಕ ನೇಮೋತ್ಸವ

Suddi Udaya

ಗೇರುಕಟ್ಟೆ ಪರಪ್ಪು ಎಸ್.ಎಸ್.ಎಫ್ ಯೂನಿಟ್ ನ ಸದಸ್ಯರು ಸಾಹಿತ್ಯೋತ್ಸವದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

Suddi Udaya

ಕನ್ಯಾಡಿ-2 : ನಾರ್ಯ ಎಂಬಲ್ಲಿ ಚಿರತೆ ಪತ್ತೆ

Suddi Udaya

ನಡ: ಬಸ್ರಾಯ ವೆಂಟೆಡ್ ಡ್ಯಾಮ್ ನಲ್ಲಿ ಸಿಲುಕಿಕೊಂಡಂತಹ ಮರದ ದಿಮ್ಮಿಗಳ ತೆರವು ಕಾರ್ಯ

Suddi Udaya

ಗುರುವಾಯನಕೆರೆ: 30ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಚನೆ: ಗೌರವಾಧ್ಯಕ್ಷರಾಗಿ ಶಶಿರಾಜ್ ಶೆಟ್ಟಿ, ಅಧ್ಯಕ್ಷರಾಗಿ ರಿಜೇಶ್ ಕುಮಾರ್ ಆಯ್ಕೆ

Suddi Udaya

ವಾಣಿ ಕಾಲೇಜಿನ ಬಾಲಕರ ಮತ್ತು ಬಾಲಕಿಯರ ತ್ರೋಬಾಲ್ ತಂಡವು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!