25.5 C
ಪುತ್ತೂರು, ಬೆಳ್ತಂಗಡಿ
June 8, 2026
ಶಿಕ್ಷಣ ಸಂಸ್ಥೆ

ಬೆಳ್ತಂಗಡಿ: ವಾಣಿ ಸೌಹಾರ್ದಕೋ ಆಪರೇಟಿವ್‌ ಸೊಸೈಟಿ ಮಹಾಸಭೆ

ಬೆಳ್ತಂಗಡಿ: ವಾಣಿ ಸೌಹಾರ್ದ
ಕೋ ಆಪರೇಟಿವ್‌ ಸೊಸೈಟಿ ಮಹಾಸಭೆಯು ಸೆ.7ರಂದು ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಗಳ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಹೆಚ್. ಪದ್ಮ ಗೌಡ ರವರ ಆಧ್ಯಕ್ಷತೆಯಲ್ಲಿ ನಡೆಯಿತು. ಅಧ್ಯಕ್ಷರು ಮಾತನಾಡಿ 2024-25ಸಾಲಿನಲ್ಲಿ 80.39 ಕೋಟಿ ವ್ಯವಹಾರ ನಡೆಸಿ, ರೂ. 40.96 ಲಕ್ಷ ಲಾಭ ಗಳಿಸಿದ್ದು, ಶೇ.10ಡಿವಿಡೆಂಟ್ ನೀಡಲಾಯಿತು. ನಮ್ಮಲ್ಲಿ 4008ಸದಸ್ಯರಿದ್ದು. ಪ್ರಸ್ತುತ 18.40ಕೋಟಿಗಿಂತ ಹೆಚ್ಚು ಸಾಲ ಕೊಟ್ಟಿದ್ದು. 18.92ಕೋಟಿ ಠೇವಣಿ ಇದ್ದು. 25 ಕೋಟಿ ಡೆಪಾಸಿಟ್ ಗುರಿ ಇತ್ತು. ಕಾರಂತರಗಳಿಂದ ಸಾಧ್ಯವಾಗಲಿಲ್ಲ. ಬರುವ ವರ್ಷ ಅದನ್ನು ಸಾಧಿಸುತ್ತೇವೆ.


ನಮ್ಮ ಸೊಸೈಟಿ ಸದೃಢವಾಗಿದೆ.ಮುಂಡಾಜೆ ಶಾಖೆ ಯಿಂದ 20 ಲಕ್ಷ ಲಾಭವಾಗಿದೆ. ಕಲ್ಲೇರಿ ಶಾಖೆ ಯಲ್ಲಿ ಮುಂದಿನ ವರ್ಷ ಲಾಭ ನಿರೀಕ್ಷೆಯಲ್ಲಿದ್ದೇವೆ..
ರೆಸಿಡೆನ್ಸಿಯಲ್ ಕಾಲೇಜಿಗೆ ಈಗಾಗಲೇ 32 ಸೆಂಟ್ಸ್ ಜಾಗ ಖರೀದಿ ಮಾಡಿದ್ದೇವೆ.
ಬರುವ ವರ್ಷ ಕಟ್ಟಡ ಪ್ರಾರಂಭವಾಗುತ್ತದೆ ಎಂದರು
ತಿಳುವಳಿಕೆ ಪತ್ರ ಚರಣ್ ಓದಿದರು .. ಮಹಾಸಭೆಯ ನಡವಳಿಕೆ ಯನ್ನು ನಿತೇಶ್ ಓದಿ ದಾಖಲಿಸಿದರು. ವಾರ್ಷಿಕ ಲೆಕ್ಕ ಪತ್ರವನ್ನು ಮುಖ್ಯ ಕಾರ್ಯನಿರ್ವಣಾಧಿಕಾರಿ ಧನಂಜಯ ಕುಮಾ‌ರ್ ಮಂಡಿಸಿದರು .

ನಿರ್ದೇಶಕರಾದ, ನಾರಾಯಣ ಗೌಡ ದೇವಸ್ಯ ಕೃಷ್ಣಪ್ಪ ಗೌಡ ಸವಣಲು. ಜಯಾನಂದ ಗೌಡ.ಗೋಪಾಲಕೃಷ್ಣ ಗುಲ್ಲೋಡಿ, . ಶ್ರೀನಾಥ್ ಕೆ. ಎಮ್. ಸುರೇಶ್ ಕೌಡಂಗೆ, ಯಶವಂತ್ ಗೌಡ
ಉಷಾ ಕಿನ್ನಾಜೆ,.ಶ್ರೀಮತಿ ಭವಾನಿ ಗೌಡ ಸುನಿಲ್ ಅಣವು.
ಉಪಸ್ಥಿದ್ದರು
ಉಪಾಧ್ಯಕ್ಷರದ ಕುಶಾಲಪ್ಪಗೌಡ ಸ್ವಾಗತಿಸಿ. ಸೋಮಂಡ್ಕ ಶಾಖೆಯ ಉಮೇಶ್ ಕಾರ್ಯಕ್ರಮ ರೂಪಿಸಿ
ನಿರ್ದೇಶಕ ಮಾಧವ ಗೌಡ ವಂದಿಸಿದರು

Related posts

ನಿಡಿಗಲ್ ಶ್ರೀ ಸತ್ಯನಾರಾಯಣ ಭಜನಾ ಮಂದಿರದ ಹರಿ ಓಂ ಬಾಲ ಸಂಸ್ಕಾರ ಕೇಂದ್ರದ ಮಕ್ಕಳಿಗೆ ಬ್ಯಾಗ್, ಕೊಡೆ ಹಾಗೂ ಪುಸ್ತಕ ವಿತರಣೆ

Suddi Udaya

ಉಜಿರೆ ಎಸ್.ಡಿ.ಎಂ. ಮಹಿಳಾ ಐ.ಟಿ.ಐ.ನಲ್ಲಿ ವಾರ್ಷಿಕೋತ್ಸವ

Suddi Udaya

ಬೆಳ್ತಂಗಡಿ ವಾಣಿ ಆಂ.ಮಾ. ಶಾಲೆಯಲ್ಲಿ ಮಕ್ಕಳ ಆಟದ ಮನೆ ಉದ್ಘಾಟನೆ

Suddi Udaya

ಉಜಿರೆ: ಅನುಗ್ರಹ ಪ.ಪೂ. ಕಾಲೇಜಿನ ವಿದ್ಯಾರ್ಥಿ ಸಂಘ ರಚನೆ

Suddi Udaya

ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಿಂದ ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗವಿಜ್ಞಾನ ಮಹಾವಿದ್ಯಾಲಯದ ಡೀನ್ ಗೀತಾ ಬಿ. ಶೆಟ್ಟಿಯವರಿಗೆ ಪಿಎಚ್.ಡಿ

Suddi Udaya

ಬರೆಂಗಾಯ ಸ.ಉ.ಹಿ.ಪ್ರಾ. ಶಾಲಾ ಅಮೃತ ಮಹೋತ್ಸವ ಕಾರ್ಯಕ್ರಮ

Suddi Udaya
error: Content is protected !!