25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕುತ್ಲೂರು: ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯಿಂದ ವಾತ್ಸಲ್ಯ ಮನೆ ಹಸ್ತಾಂತರ

ನಾರಾವಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಗುರುವಾಯನಕೆರೆ, ನಾರಾವಿ ವಲಯದ ಕುತ್ಲೂರು ಗ್ರಾಮದ ದರ್ಖಾಸು ಎಂಬಲ್ಲಿ ವಾಸವಾಗಿರುವ ಸುಶೀಲ ರವರಿಗೆ ವಾತ್ಸಲ್ಯ ಮನೆಯನ್ನು ಅನಿತಾ ಸುರೇಂದ್ರ ಕುಮಾರ್, ಶ್ರದ್ಧಾ ಅಮಿತ್ ಹಾಗೂ ಕುಮಾರಿ ಮೈತ್ರಿ ಅವರಿಂದ ಸುಶೀಲ ಇವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜವರ್ಮ ಜೈನ್, ಪಾರ್ಶ್ವನಾಥ ಬಂಗ ಸಾಲ್ಯೂರು ಗುತ್ತು ಅಧ್ಯಕ್ಷರು ಪರುಷಗುಡ್ಡೆ ಜಿನ ಬಸದಿ ಕುತ್ಲೂರು, ವಸಂತ ಭಟ್ ಮತ್ತು ವಿನಯ ಕುಮಾರ್ ಹೆಗ್ಡೆ ಸಂಚಾಲಕರು ಧರ್ಮಸ್ಥಳ ಸತ್ಯದರ್ಶನ ಸಮಿತಿ, ಮಹಾವೀರ ಅಜ್ರಿ ಧರ್ಮಸ್ಥಳ, ನಾರಾವಿ ವಲಯ, ಸದಾನಂದ ಬಂಗೇರ ಅಧ್ಯಕ್ಷರು ಕೇಂದ್ರ ಪ್ರಗತಿ ಬಂಧು ಒಕ್ಕೂಟ , ನಿರ್ದೇಶಕರು, ಶ್ರೀಮತಿ ಅಮೃತಾ ಶೆಟ್ಟಿ ಮತ್ತು ವಲಯದ ಗಣ್ಯರು ಗಳಾದ ಜಯಂತ್ ಕೋಟ್ಯಾನ್ ಮರೋಡಿ, ಶಶಿಕಾಂತ ಆರಿಗ ಕುತ್ಲೂರು, ಉದಯ ಕುಮಾರ್ ಹೆಗ್ಡೆ ನಾರಾವಿ, ರಾಜು ಶೆಟ್ಟಿ ಕೊಕ್ರಾಡಿ, ವಿಶ್ವನಾಥ ಶೆಟ್ಟಿ ಸುಳ್ಕೇರಿ, ಡಾಕಯ್ಯ ಪೂಜಾರಿ, ತುಂಗಪ್ಪ ಪೂಜಾರಿ, ಆನಂದ ಪೂಜಾರಿ, ಕನಕವರ್ಮ ಜೈನ್, ಸುದಾರ್ಶನ್ ಹೆಗ್ಡೆ,ಕೃಷ್ಣಪ್ಪ ಪೂಜಾರಿ, ಶಿವಣ್ಣ ಶೆಟ್ಟಿ , ಪ್ರಭಾಕರ ದೇವಾಡಿಗ, ರತ್ನಾಕರ ಸಾಲ್ಯಾನ್,ಕೇಶವ ಪೂಜಾರಿ ,ಮತ್ತು ಶ್ರೀಮತಿ ಶಾರದಾ ,ಯಶೋಧಾ, ರಾಜಶ್ರೀ ಕುತ್ಲೂರು ಹಾಗೂ ಸಂತೋಷ್ ಮತ್ತು ಏಕನಾಥ ಅಧ್ಯಕ್ಷರು ಗಳು ಪ್ರಗತಿ ಬಂಧು ಒಕ್ಕೂಟ ಎ,ಬಿ ಕುತ್ಲೂರು ಶ್ರೀಮತಿ ವಾರಿಜಾ ಕೊಕ್ರಾಡಿ, ರಾಜು ಪೂಜಾರಿ ಮರೋಡಿ.ಬಿ, ದಿನೇಶ್ ಶೆಟ್ಟಿ, ಸಂಯೋಜಕರು ಹಾಗೂ ಪ್ರತಿನಿಧಿಗಳು ಶೌರ್ಯ ವಿಪತ್ತು ಘಟಕ ನಾರಾವಿ ವಲಯ, ಸಂತೋಷ್ ಕುಮಾರ್ ಮತ್ತು ಮಂಜುಶ್ರೀ ಕುಣಿತ ಭಜನಾ ಮಂಡಳಿ ಕುತ್ಲೂರು, ಹಾಲು ಉತ್ಪಾದಕರ ಸಹಕಾರ ಸಂಘ ಕುತ್ಲೂರು , ಅಧ್ಯಕ್ಷರು/ಸದಸ್ಯರು ಜನಜಾಗೃತಿ ಸಮಿತಿ ಕುತ್ಲೂರು ಮತ್ತು ನಾರಾವಿ ವಲಯದ ಎಲ್ಲಾ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಹಾಗೂ ವಲಯ ಒಕ್ಕೂಟದ ಪದಾಧಿಕಾರಿಗಳು , ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು , ಗ್ರಾಮಸ್ಥರು ಉಪಸ್ಥಿತರಿದ್ದರು.


ಗುರುವಾಯನಕೆರೆ ಯೋಜನಾಧಿಕಾರಿ ಅಶೋಕ್ ಬಿ. ಸ್ವಾಗತಿಸಿದರು, ಕಾರ್ಯಕ್ರಮದ ಸಂಯೋಜನೆಯನ್ನು ನಾರಾವಿ ವಲಯ ಮೇಲ್ವಿಚಾರಕಿ ಶ್ರೀಮತಿ ವಿಶಾಲ ಕೆ ನಿರ್ವಹಿಸಿ, ಕುತ್ಲೂರು ಕರುಣಾಕರ್ ಜೈನ್ ವಂದಿಸಿದರು.

Related posts

ಮಂಗಳೂರು ಕೃಷಿಕರ ಸಹಕಾರಿ ಸಂಘ ಮಂಗಳೂರು (ಮಾಸ್ ಲಿಮಿಟೆಡ್) ಇವರಿಂದ ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ ಉಜಿರೆ ಸಹಯೋಗದಲ್ಲಿ ಗುರುವಾಯನಕೆರೆಯಲ್ಲಿ ಅಡಿಕೆ ಖರೀದಿ ಕೇಂದ್ರದ ಉದ್ಘಾಟನೆ

Suddi Udaya

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್‌ ಕಾಲೇಜಿಗೆ ಶೇ. 100 ಫಲಿತಾಂಶ

Suddi Udaya

ಉಜಿರೆ ನಂದ ಸ್ಟುಡಿಯೋ ಮಾಲಕ, ಹವ್ಯಾಸಿ ಯಕ್ಷಗಾನ ಕಲಾವಿದ ನಂದಕುಮಾರ್ ನಿಧನ

Suddi Udaya

ಸ್ವಾವಲಂಬಿ ಸಾರಥಿ ಯೋಜನೆಯ ಫಲಾನುಭವಿಯಾಗಿ ಆಯ್ಕೆಯಾದ ವಿಜಯ ಕುಮಾರ್ ರವರಿಗೆ ಶಾಸಕ ಹರೀಶ್ ಪೂಂಜರಿಂದ ವಾಹನ ಹಸ್ತಾಂತರ

Suddi Udaya

ಪ್ರತಿಭಾ ಕಾರಂಜಿ ಸ್ಪರ್ಧೆ: ಬಂದಾರು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ

Suddi Udaya

ನಾಪತ್ತೆಯಾಗಿದ್ದ ಬೆಳಾಲು ಮಾಯಾ ಅತ್ರಿಜಾಲು ತಮ್ಮಯ್ಯ ಗೌಡರ ಮೃತ‌ದೇಹ ಕೆರೆಯಲ್ಲಿ ಪತ್ತೆ- ಶವ ಮೇಲೆತ್ತಿದ‌ ಶೌಯ೯ ವಿಪತ್ತು ತಂಡ

Suddi Udaya
error: Content is protected !!