ಕೊಕ್ಕಡ: ‘ಯುವಶಕ್ತಿ ಫ್ರೆಂಡ್ಸ್, ಮುಂಡೂರುಪಳಿಕೆ’ ಇದರ ನೇತೃತ್ವದಲ್ಲಿ ಜರಗಿದ ‘ಕೆಸರ್ದ ಕಂಡೊಡು ಒಂಜಿ ದಿನ’ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಡಿ ಪುಷ್ಪಗಿರಿಯವರು ಪಾಲ್ಗೊಂಡು ಅವರು ಈ ಹಿಂದೆ ನೀಡಿದ ಮಾತಿನಂತೆ ಈ ಕ್ರೀಡಾಕೂಟದಲ್ಲಿ ಕೊಕ್ಕಡ ಗ್ರಾಮದ ಜಯಲಕ್ಷ್ಮೀ ರವರ ಪುತ್ರಿ ಎಂಡೋಸಲ್ಫಾನ್ ಸಂತ್ರಸ್ಥೆಗೆ ವೀಲ್ ಚೆಯರನ್ನು ವಿತರಿಸಿದರು.






