23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪ್ರಕಾಶ್ ಎಲೆಕ್ಟ್ರಾನಿಕ್ಸ್ ನಲ್ಲಿ ದೀಪಾವಳಿ ಪ್ರಕಾಶೋತ್ಸವ

ಬೆಳ್ತಂಗಡಿ: ಬೆಳ್ತಂಗಡಿ ಹಾಗೂ ಉಜಿರೆ ಪ್ರಕಾಶ್ ಎಲೆಕ್ಟ್ರಾನಿಕ್ಸ್ ನಲ್ಲಿ ಅ.16ರಿಂದ ಅ.31ವರೆಗೆ ಗೃಹೋಪಯೋಗಿ ವಸ್ತುಗಳ ದೀಪಾವಳಿ ಪ್ರಕಾಶೋತ್ಸವ ನಡೆಯಲಿದೆ. ಎಲೆಕ್ಟ್ರಾನಿಕ್ಸ್ನಲ್ಲಿ ಟೆಕ್ ಮ್ಯಾಜಿಕ್, ಹೋಂ ಅಪ್ಲಾಯನ್ಸ್ನಲ್ಲಿ ಸ್ಮಾರ್ಟ್ ಕಂಫರ್ಟ್, ಫರ್ನಿಚರ್‌ನಲ್ಲಿ ಫ್ರೆಶ್‌ಲುಕ್ ಸಹಿತ ನಾನಾ ವಸ್ತುಗಳು ಅತ್ಯಂತ ಕಡಿಮೆ ಬೆಲೆಯೊಂದಿಗೆ ಜಿಎಸ್‌ಟಿ ಉಳಿತಾಯದ ಆಕರ್ಷಕ ಆಫರ್, ಉಡುಗೊರೆ, ವಿನಿಮಯ ಕೊಡುಗೆ, ಹೆಚ್ಚವರಿ ವಾರೆಂಟಿ ವಸ್ತುಗಳ ಉಳಿತಾಯದ ಆಕರ್ಷಕ ಆಫರ್‌ನ್ನು ಪಡೆಯಲು

ಗುರುವಾಯನಕೆರೆ-ಬೆಳ್ತಂಗಡಿ ರಸ್ತೆಯ ಅಭಯ ಆಸ್ಪತ್ರೆ ಬಳಿವಿರುವ ಎಸ್.ಎಸ್. ಕಂಫರ್ಟ್ ಹಾಗೂ ಉಜಿರೆ ಎಸ್‌ಡಿಎಂ ಕಾಲೇಜು ಹತ್ತಿರದ ನಿಸರ್ಗ ಕಂಫಟ್‌ರ್ನಲ್ಲಿರುವ ಪ್ರಕಾಶ್ ಎಲೆಕ್ಟ್ರಾನಿಕ್ಸ್ & ಫರ್ನಿರ‍್ಸ್ ದೀಪಾವಳಿ ಪ್ರಕಾಶೋತ್ಸವದಲ್ಲಿ ನಿಮ್ಮ ವಸ್ತುಗಳನ್ನು ಖರೀದಿಸಿ. ಹಬ್ಬದ ಪ್ರಯುಕ್ತ ಅ.19 ರಂದು ಭಾನುವಾರವು ಮಳಿಗೆ ತೆರೆದಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

Related posts

ದಕ್ಷಿಣ ವಲಯ ಇಂಟರ್ ಯೂನಿವರ್ಸಿಟಿ ಚೆಸ್ ಪಂದ್ಯಾವಳಿಗೆ ಎಸ್‌ಡಿಎಂ ಕಾಲೇಜಿನ ಮೂರು ವಿದ್ಯಾರ್ಥಿಗಳು ಆಯ್ಕೆ

Suddi Udaya

ಮಡಂತ್ಯಾರು ಗ್ರಾ.ಪಂ. ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಜಲ ಮೂಲ ಶುಚಿತ್ವ ಹಾಗೂ ಹಣ್ಣು ಹಂಪಲು ಗಿಡಗಳ ವಿತರಣಾ ಕಾರ್ಯಕ್ರಮ

Suddi Udaya

ಕೊಯ್ಯೂರಿನಲ್ಲಿ ಕ.ಸಾ.ಪ ತಾಲೂಕು ಸಮ್ಮೇಳನ; ಡಾ. ಹೆಗ್ಗಡೆಯವರಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬಂಗೇರಕಟ್ಟೆ: ಆಕಸ್ಮಿಕ ಬೆಂಕಿ

Suddi Udaya

ನಾಪತ್ತೆಯಾಗಿದ್ದ ಮಾಚಾರು ನಿವಾಸಿ ಆಟೋ ಚಾಲಕ ಸುಧಾಕರ್ ಮೃತದೇಹ ನೆಲ್ಲಿಕಾರ್ ಕಾಡಿನಲ್ಲಿ ನೇಣು ಹಾಕಿಕೊಂಡ ರೀತಿಯಲ್ಲಿ ಪತ್ತೆ

Suddi Udaya

ಬಂದಾರು: ಒಟೆಚ್ಚಾರ್ ನಲ್ಲಿ ಕಾಡಾನೆ ದಾಳಿ-ಅಪಾರ ನಷ್ಟ

Suddi Udaya
error: Content is protected !!