ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ವರ್ಧಂತ್ಯುತ್ಸವದ ಪ್ರಯುಕ್ತ ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ ಗೌರವಾರ್ಪಣೆಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪ್ರಸ್ತುತ ಅಧ್ಯಕ್ಷರಾದ ರೋ|ಪ್ರಕಾಶ್ ಪ್ರಭು, ಪೂರ್ವಾಧ್ಯಕ್ಷರುಗಳಾದ, ರೋ|ಶರತ್ ಕೃಷ್ಣ ಪಡ್ವೆಟ್ನಾಯ, ರೋ|ಅರುಣ್ ಕುಮಾರ್ ಎಂ.ಎಸ್, ರೋ|ಅನಂತ್ ಭಟ್ ಮಚ್ಚಿಮಲೆ, ರೋ| ಪೂರನ್ ವರ್ಮ, ರೋ| ಡಿ.ಎಂ. ಗೌಡ ಹಾಗೂ ರೋ|ಸಂದೇಶ್ ರಾವ್ , ರೊ। ಶ್ರೀಧರ ಕೆ.ವಿ. ರೋ|ಪ್ರಶಾಂತ್ ಜೈನ್ , ರೊ। ರತ್ನವರ್ಮ ಜೈನ್, ರವರು ಉಪಸ್ಥಿತರಿದ್ದರು.











