ಕಡಿರುದ್ಯಾವರ: ಕಡಿರುದ್ಯಾವರ ಗ್ರಾಮದ ಮಠ ಕ್ರಾಸ್ ಬಳಿ ಎಂಬಲ್ಲಿ ದ್ವಿಚಕ್ರ ಸವಾರ ನಿಯಂತ್ರ ತಪ್ಪಿ ಬಿದ್ದ ಘಟನೆ ಇಂದು ಮುಂಜಾನೆ ನಡೆದಿದೆ.
ದ್ವಿಚಕ್ರ ಸವಾರ ಎರ್ಮಾಲ್ ಪಲ್ಕೆ ನಿವಾಸಿ ಹರೀಶ್ ಎಂಬವರು ದ್ವಿಚಕ್ರ ವಾಹನದಲ್ಲಿ ಹಾಲು ಹಿಡಿದುಕೊಂಡ ಹೋಗುವ ಸಂದರ್ಭದಲ್ಲಿ ನಿಯಂತ್ರ ತಪ್ಪಿ ರಸ್ತೆಗೆ ಬಿದ್ದು ಸಣ್ಣ ಪುಟ್ಟ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.











