ಕೊಯ್ಯೂರು: ಇಲ್ಲಿಯ ಪೆರುಂಬುಡೇಲು ನಿವಾಸಿ ನಾರಾಯಣ ಮಡಿವಾಳ(80ವ) ನ.5ರಂದು ರಾತ್ರಿ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ದೈವಾರಾಧನೆಯಲ್ಲಿ ಜೀಟಿಗೆ ಹಿಡಿಯುವ ಮೂಲಕ ಊರಿನಲ್ಲಿ ಜನಾನುರಾಗಿದ್ದರು. ಮೃತರು ಮಕ್ಕಳಾದ ಬದನಾಜೆ ಸ.ಉ.ಪ್ರಾ.ಶಾಲೆಯ ಶಿಕ್ಷಕಿ ಇಂದಿರಾ , ಪಿಲ್ಯ ಸ.ಉ.ಪ್ರಾ.ಶಾಲೆಯ ಸುನಂದಾ ಸೇರಿದಂತೆ ಸರೋಜಿನಿ, ಮೋಹಿನಿ ಮತ್ತು ಜಯಂತಿ ಹಾಗೂ ಉಜಿರೆ ಜನಾರ್ದನ ಗ್ಯಾರೇಜ್ ನ ಮೆಕ್ಯಾನಿಕ್ ಸುರೇಶ್ ಮಡಿವಾಳ ಮತ್ತು ದಿನೇಶ್ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.











