ಬಂದಾರು: ಇಲ್ಲಿನ ಒಟೆಚ್ಚಾರ್ ನೇತ್ರಾವತಿ ನದಿಯಲ್ಲಿ ಮೊಸಳೆ ಯೊಂದು ಪತ್ತೆಯಾಗಿದ್ದು ಜನರಲ್ಲಿ ಆತಂಕ ಹುಟ್ಟಿಸಿದೆ.
ಕಳೆದ ಕೆಲವು ದಿನಗಳ ಹಿಂದೆ ಮುಗೆರಡ್ಕ ತೂಗುಸೇತುವೆ ಕಾಮಗಾರಿ ನಡೆಯುತ್ತಿರುವ ಜಾಗ ಇದೇ ನೇತ್ರಾವತಿ ನದಿಯಲ್ಲಿ ಕಾರ್ಮಿಕರಿಗೆ ಕಾಣಸಿಕ್ಕಿ ಊರವರಿಗೆ ತಿಳಿಸಿದ್ದರು. ಮೀನು ಹಿಡಿಯುವವರಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ.
– ವರದಿ ಮುಹಮ್ಮದ್ ಬಂದಾರು











