ಬೆಳ್ತಂಗಡಿ: ರಿಕ್ಷಾ ಚಾಲಕರು ಸಂಘ ತಾಲೂಕು ಸಮಿತಿಯಿಂದ ರಿಕ್ಷಾ ಚಾಲಕರ ಆಪತ್ಕಾಲದ ಕ್ಷೇಮ ನಿಧಿ 33 ನೇ ಸಹಾಯಧನವನ್ನು ಆಟೋ ಚಾಲಕ ಮಾಲಕರ ಸಂಘ ಮಡಂತ್ಯಾರು ವಲಯ ಇದರ ಸದಸ್ಯ ಸುಂದರ ಆಚಾರ್ಯ ಇವರಿಗೆ ಕಣ್ಣಿನ ಚಿಕಿತ್ಸೆಗೆ ಸಂಘದ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಸಹಾಯಧನ ನೀಡಿದರು.
ಉಪಾಧ್ಯಕ್ಷರಾದ ಸುಲೇಮಾನ್ ಪಾಂಡವರಕಲ್ಲು ಹಾಗೂ ಹಮೀದ್ ಪಾಂಡವರ ಕಲ್ಲು, ಆನಂದ್ ಪೂಜಾರಿ ಪಾದೆ ಉಪಸಿತರಿದ್ದರು.











