23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪ್ರತಿಭಾ ಕಾರಂಜಿ ಸ್ಪರ್ಧೆ: ವಾಣಿ ಆಂಗ್ಲ ಮಾಧ್ಯಮ ಶಾಲೆ ಕಿರಿಯ-ಹಿರಿಯ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ

ಬೆಳ್ತಂಗಡಿ: ನೇತಾಜಿ ಸುಭಾಶ್ಚಂದ್ರ ಬೋಸ್ ಆವಾಸೀಯ ವಿದ್ಯಾಲಯ ಮುಗುಳಿ, ಬೆಳ್ತಂಗಡಿಯಲ್ಲಿ ನಡೆದ ಬೆಳ್ತಂಗಡಿ ವಲಯಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಪ್ರತಿಭಾಕಾರಂಜಿ ಸ್ಪರ್ಧೆಗಳಲ್ಲಿ ವಾಣಿ ಆಂಗ್ಲ ಮಾಧ್ಯಮ ಶಾಲೆಯ ಕಿರಿಯ ಮತ್ತು ಹಿರಿಯ ವಿಭಾಗದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದು ಎರಡೂ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಕಿರಿಯ ವಿಭಾಗ ಕಿರಿಯ ವಿಭಾಗ ಸಮಗ್ರ ಪ್ರಶಸ್ತಿ. ಆಶುಭಾಷಣ – ಧಾತ್ರಿ ಆರಿಕಾ (ಪ್ರಥಮ ) , ಕಥೆ ಹೇಳುವುದು – ಧಾತ್ರಿಆರಿಕಾ (ಪ್ರಥಮ) , ದೇಶ ಭಕ್ತಿ ಗೀತೆ – ತನ್ನಿ.ಎಸ್ (ಪ್ರಥಮ , ಛದ್ಮವೇಷ -ಅರ್ಜುನ್ ವಿ ಪಿ (ಪ್ರಥಮ) , ಅಭಿನಯ ಗೀತೆ – ರಾಶಿ.ಎಂ. ಎನ್ (ದ್ವಿತೀಯ ), ಕನ್ನಡ ಕಂಠ ಪಾಠ ರಿಷಿತ್ ಸಿ ಪವರ್ (ತೃತೀಯ), ಧಾರ್ಮಿಕ ಪಠಣ -ಶ್ರೀಶ ಕೃಷ್ಣ (ತೃತೀಯ),

ಹಿರಿಯ ವಿಭಾಗ ಸಮಗ್ರ ಪ್ರಶಸ್ತಿ: ಧಾರ್ಮಿಕ ಪಠಣ ಸಂಸ್ಕೃತ – ಶ್ರೀ ಸುಮತಿ (ಪ್ರಥಮ) , ಕನ್ನಡ ಪ್ರಬಂಧ – ಸಾನ್ನಿ ಕುಕ್ಯಾನ್ (ಪ್ರಥಮ), ಕಥೆ ಹೇಳುವುದು – ನಿಶಾನ್ ಎನ್ ಸಾಲಿಯಾನ್ (ಪ್ರಥಮ), ಕಂಠಪಾಠ ಇಂಗ್ಲಿಷ್ – ಮಹಮ್ಮದ್ ನಿಶಾದ್ (ದ್ವಿತೀಯ), ಕಂಠಪಾಠ ಹಿಂದಿ ವಿಧಿತಾ (ತೃತೀಯ) , ಆಶುಭಾಷಣ – ವಿಸ್ಮಾರೆ (ತೃತೀಯ) , ಭಕ್ತಿ ಗೀತೆ ಶ್ರೀ ಸುಮತಿ (ತೃತೀಯ) , ಮಿಮಿಕ್ರಿ – ಅಭಿನವ್. ಕೆ (ತೃತೀಯ) , ದೇಶಭಕ್ತಿ ಗೀತೆ ಶಾರ್ವಿ ಬಿ ಆರ್ (ತೃತಿಯ) ಪಡೆದುಕೊಂಡಿದ್ದಾರೆ.

Related posts

ದಲಿತ ಮುಖಂಡ ಚಂದು ಎಲ್ ರವರ ಪ್ರಥಮ ವರ್ಷದ ಪುಣ್ಯ ಸ್ಮರಣಾ ಕಾರ್ಯಕ್ರಮ

Suddi Udaya

ಸಮಾಜಸೇವಕ ಚಾಂಡಿ ರವರಿಗೆ ವಿನ್ಸೆಂಟ್ ಡಿ’ಪೌಲ್ ದಿನದಲ್ಲಿ ಸನ್ಮಾನ

Suddi Udaya

ಬಿಜೆಪಿ ಮುಖಂಡ ತುಂಗಪ್ಪ ಬಂಗೇರರವರ ನಿವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮವನ್ನು ವೀಕ್ಷಿಸಿದ ಸಂಸದ ನಳಿನ್ ಕುಮಾರ್ ಕಟೀಲ್

Suddi Udaya

ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾದ ನವಚೇತನ ಆಂ.ಮಾ. ಶಾಲೆಯ ವಿದ್ಯಾರ್ಥಿ ಶರ್ವಿನ್ ಮೊನಿಸ್ ರವರನ್ನು ಸನ್ಮಾನಿಸಿ ಅಭಿನಂದಿಸಿದ ಶಾಸಕ ಹರೀಶ್ ಪೂಂಜ

Suddi Udaya

ಮಲವಂತಿಗೆ ಗ್ರಾ.ಪಂ. ಪಿಡಿಒ ರಶ್ಮಿ ರವರಿಗೆ ಬಿಳ್ಕೋಡುಗೆ: ಪಂಚಾಯತ್ ಅಭಿವೃದ್ಧಿಗೆ ಸಹಕರಿಸಿದ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿಗೆ ಗೌರವಾರ್ಪಣೆ

Suddi Udaya

ಕಳೆಂಜ: ಜೇಸಿಐ ಕೊಕ್ಕಡ ಕಪಿಲಾ ವತಿಯಿಂದ ಕು. ಹರ್ಷಿತಾ ರವರಿಗೆ ಅಭಿನಂದನಾ ಸಮಾರಂಭ

Suddi Udaya
error: Content is protected !!