23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪ್ರತಿಭಾ ಕಾರಂಜಿ ಸ್ಪರ್ಧೆ: ವಾಣಿ ಆಂಗ್ಲ ಮಾಧ್ಯಮ ಶಾಲೆ ಕಿರಿಯ-ಹಿರಿಯ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ

ಬೆಳ್ತಂಗಡಿ: ನೇತಾಜಿ ಸುಭಾಶ್ಚಂದ್ರ ಬೋಸ್ ಆವಾಸೀಯ ವಿದ್ಯಾಲಯ ಮುಗುಳಿ, ಬೆಳ್ತಂಗಡಿಯಲ್ಲಿ ನಡೆದ ಬೆಳ್ತಂಗಡಿ ವಲಯಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಪ್ರತಿಭಾಕಾರಂಜಿ ಸ್ಪರ್ಧೆಗಳಲ್ಲಿ ವಾಣಿ ಆಂಗ್ಲ ಮಾಧ್ಯಮ ಶಾಲೆಯ ಕಿರಿಯ ಮತ್ತು ಹಿರಿಯ ವಿಭಾಗದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದು ಎರಡೂ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಕಿರಿಯ ವಿಭಾಗ ಕಿರಿಯ ವಿಭಾಗ ಸಮಗ್ರ ಪ್ರಶಸ್ತಿ. ಆಶುಭಾಷಣ – ಧಾತ್ರಿ ಆರಿಕಾ (ಪ್ರಥಮ ) , ಕಥೆ ಹೇಳುವುದು – ಧಾತ್ರಿಆರಿಕಾ (ಪ್ರಥಮ) , ದೇಶ ಭಕ್ತಿ ಗೀತೆ – ತನ್ನಿ.ಎಸ್ (ಪ್ರಥಮ , ಛದ್ಮವೇಷ -ಅರ್ಜುನ್ ವಿ ಪಿ (ಪ್ರಥಮ) , ಅಭಿನಯ ಗೀತೆ – ರಾಶಿ.ಎಂ. ಎನ್ (ದ್ವಿತೀಯ ), ಕನ್ನಡ ಕಂಠ ಪಾಠ ರಿಷಿತ್ ಸಿ ಪವರ್ (ತೃತೀಯ), ಧಾರ್ಮಿಕ ಪಠಣ -ಶ್ರೀಶ ಕೃಷ್ಣ (ತೃತೀಯ),

ಹಿರಿಯ ವಿಭಾಗ ಸಮಗ್ರ ಪ್ರಶಸ್ತಿ: ಧಾರ್ಮಿಕ ಪಠಣ ಸಂಸ್ಕೃತ – ಶ್ರೀ ಸುಮತಿ (ಪ್ರಥಮ) , ಕನ್ನಡ ಪ್ರಬಂಧ – ಸಾನ್ನಿ ಕುಕ್ಯಾನ್ (ಪ್ರಥಮ), ಕಥೆ ಹೇಳುವುದು – ನಿಶಾನ್ ಎನ್ ಸಾಲಿಯಾನ್ (ಪ್ರಥಮ), ಕಂಠಪಾಠ ಇಂಗ್ಲಿಷ್ – ಮಹಮ್ಮದ್ ನಿಶಾದ್ (ದ್ವಿತೀಯ), ಕಂಠಪಾಠ ಹಿಂದಿ ವಿಧಿತಾ (ತೃತೀಯ) , ಆಶುಭಾಷಣ – ವಿಸ್ಮಾರೆ (ತೃತೀಯ) , ಭಕ್ತಿ ಗೀತೆ ಶ್ರೀ ಸುಮತಿ (ತೃತೀಯ) , ಮಿಮಿಕ್ರಿ – ಅಭಿನವ್. ಕೆ (ತೃತೀಯ) , ದೇಶಭಕ್ತಿ ಗೀತೆ ಶಾರ್ವಿ ಬಿ ಆರ್ (ತೃತಿಯ) ಪಡೆದುಕೊಂಡಿದ್ದಾರೆ.

Related posts

ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪರಿಸರದಲ್ಲಿ ಶ್ರಮದಾನ

Suddi Udaya

ಉಜಿರೆ ಗ್ರಾ. ಪಂ. ವಾರ್ಡ್ 4ರ ಉಪಚುನಾವಣೆ: ಅನಿಲ್ ಪ್ರಕಾಶ್ ಡಿ’ ಸೋಜ ಗೆಲುವು

Suddi Udaya

ಬೆಳ್ತಂಗಡಿ: ಶ್ರೀ ಧ. ಮಂ. ಆಂ.ಮಾ. ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

Suddi Udaya

ಗೋವಿಂದೂರು ಗುಡ್ಡಕ್ಕೆ ಬಿದ್ದ ಬೆಂಕಿ : ಗ್ರಾ.ಪಂ ಸದಸ್ಯ ಲತೀಫ್‌ರ ಸಮಯ ಪ್ರಜ್ಞೆ

Suddi Udaya

ನ.14: ಮಡಂತ್ಯಾರು ಪ್ರಾ.ಕೃ.ಪ. ಸಹಕಾರ ಸಂಘ ನೇತೃತ್ವದಲ್ಲಿ ಜಿಲ್ಲಾ ಮಟ್ಟದ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಉದ್ಘಾಟನೆ

Suddi Udaya

ಕೊಕ್ಕಡ ಗ್ರಾಮ ಪಂಚಾಯತ್ ಅಭಿವೃದ್ಧಿ ಸಹಿಸದ ಕಿಡಿಗೇಡಿಗಳಿಂದ ಬ್ಯಾನರ್ ದ್ವಂಸ ಪ್ರಕರಣ

Suddi Udaya
error: Content is protected !!