25.5 C
ಪುತ್ತೂರು, ಬೆಳ್ತಂಗಡಿ
June 8, 2026
ಶಾಲಾ ಕಾಲೇಜು

ಪ್ರತಿಭಾ ಕಾರಂಜಿಯಲ್ಲಿ ಸಮಗ್ರ ಚಾಂಪಿಯನ್ ಶಿಪ್ ಮುಡಿಗೇರಿಸಿಕೊಂಡ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ

ಬೆಳ್ತಂಗಡಿ :ನ. 15 ರಂದು ವಸತಿ ಶಾಲೆ ಮುಗುಳಿಯಲ್ಲಿ ನಡೆದ ಪ್ರಾಥಮಿಕ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ SDM ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ


ಕಾರ್ತಿಕ್ ಪ್ರಸಾದ್ 6ನೇ ಆಶುಭಾಷಣ ಪ್ರಥಮ,
ದಿಶಾ ಡಿಎ 6ನೇ ಕ್ಲೇ ಮಾಡಲಿಂಗ್ ಪ್ರಥಮ ,
ಅಹನ್ ಜೈನ್ 4ನೇ ಕ್ಲೇ ಮಾಡಲಿಂಗ್ ಪ್ರಥಮ ,
ಯಶ್ವಿತ್ 3ನೇ ಚಿತ್ರಕಲೆ ಪ್ರಥಮ,
ಅನಘ ಎ ಜಿ 6ನೇ ಅಭಿನಯ ಗೀತೆ ಪ್ರಥಮ,
ಅಭಿಜ್ಞಾ 6ನೇ ಇಂಗ್ಲಿಷ್ ಕಂಠಪಾಠ ಪ್ರಥಮ ,
ನಿಯತಿ ಭಟ್ 2ನೇ ಸಂಸ್ಕೃತ ಪಠಣ ದ್ವಿತೀಯ,
ಅಹನ್ ಜೈನ್ 4 ನೇ ದೇಶಭಕ್ತಿ ಗೀತೆ ದ್ವಿತೀಯ,
ದಿಶಾನ್ 6ನೇ ಮಿಮಿಕ್ರಿ ದ್ವಿತೀಯ,
ಹರ್ಷಿಕ 4ನೇ ಕಥೆ ಹೇಳುವುದು ದ್ವಿತೀಯ,
ಐಶಾಲಿ ಪಿ ಎಸ್ 4ನೇ ಛದ್ಮವೇಶ ತೃತೀಯ,
ದೈವಿಕ್ ರೈ 4ನೇ ಇಂಗ್ಲಿಷ್ ಕಂಠಪಾಠ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.
ಇವರಿಗೆ ಪ್ರಮೀಳಾ ಪೂಜಾರಿ, ಜಯರಾಮ್, ಜೆಸಿಂತಾ ರೋಡ್ರಿಗಸ್, ರಮ್ಯಾ, ಸ್ವಾತಿ,ನಯನ, ಸೌಮ್ಯ ಪಿ, ಜಯಲಕ್ಷ್ಮಿ, ನೀತಾ, ಪವಿತ್ರ ತರಬೇತಿಯನ್ನು ನೀಡಿರುತ್ತಾರೆ.
ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಹೇಮಲತಾ ಎಂ ಆರ್ ಉಪಸ್ಥಿತಿದ್ದರು

Related posts

ಎಸ್ ಎಸ್ ಎಲ್ ಸಿ ಫಲಿತಾಂಶ: ಬೆಳಾಲು ಶ್ರೀ ಧ. ಮಂ. ಪ್ರೌಢಶಾಲೆಗೆ ಶೇ.100 ಸಾಧನೆ

Suddi Udaya

ಹುಣ್ಸೆಕಟ್ಟೆ: ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಎಸ್.ಡಿ.ಎಂ ಕಾಲೇಜು : ಅರ್ಥಶಾಸ್ತ್ರ ಮತ್ತು ಗ್ರಾಮೀಣಾಭಿವೃದ್ಧಿ ವಿದ್ಯಾರ್ಥಿಗಳಿಂದ ಶೈಕ್ಷಣಿಕ ಭೇಟಿ

Suddi Udaya

ಸೋಣಂದೂರು ಸ. ಹಿ. ಪ್ರಾ. ಶಾಲೆ ಹಾಗೂ ಹಳೇ ವಿದ್ಯಾರ್ಥಿ ಸಂಘದ ಸಹಭಾಗಿತ್ವದಲ್ಲಿ ಏಳನೆಯ ತರಗತಿಯ ವಿದ್ಯಾರ್ಥಿಗಳ ಬಿಳ್ಕೋಡುಗೆ

Suddi Udaya

ಕೊಯ್ಯೂರು ಕಸಬ ಸ.ಉ. ಹಿ.ಪ್ರಾ. ಶಾಲೆಯ ವಾರ್ಷಿಕೋತ್ಸವ ಸಮಾರಂಭ

Suddi Udaya

ಉಜಿರೆ: ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿಗೆ ಶೇ.99.55 ಫಲಿತಾಂಶ

Suddi Udaya
error: Content is protected !!