23.7 C
ಪುತ್ತೂರು, ಬೆಳ್ತಂಗಡಿ
April 24, 2026
ಶಾಲಾ ಕಾಲೇಜು

ಪ್ರತಿಭಾ ಕಾರಂಜಿಯಲ್ಲಿ ಸಮಗ್ರ ಚಾಂಪಿಯನ್ ಶಿಪ್ ಮುಡಿಗೇರಿಸಿಕೊಂಡ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ

ಬೆಳ್ತಂಗಡಿ :ನ. 15 ರಂದು ವಸತಿ ಶಾಲೆ ಮುಗುಳಿಯಲ್ಲಿ ನಡೆದ ಪ್ರಾಥಮಿಕ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ SDM ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ


ಕಾರ್ತಿಕ್ ಪ್ರಸಾದ್ 6ನೇ ಆಶುಭಾಷಣ ಪ್ರಥಮ,
ದಿಶಾ ಡಿಎ 6ನೇ ಕ್ಲೇ ಮಾಡಲಿಂಗ್ ಪ್ರಥಮ ,
ಅಹನ್ ಜೈನ್ 4ನೇ ಕ್ಲೇ ಮಾಡಲಿಂಗ್ ಪ್ರಥಮ ,
ಯಶ್ವಿತ್ 3ನೇ ಚಿತ್ರಕಲೆ ಪ್ರಥಮ,
ಅನಘ ಎ ಜಿ 6ನೇ ಅಭಿನಯ ಗೀತೆ ಪ್ರಥಮ,
ಅಭಿಜ್ಞಾ 6ನೇ ಇಂಗ್ಲಿಷ್ ಕಂಠಪಾಠ ಪ್ರಥಮ ,
ನಿಯತಿ ಭಟ್ 2ನೇ ಸಂಸ್ಕೃತ ಪಠಣ ದ್ವಿತೀಯ,
ಅಹನ್ ಜೈನ್ 4 ನೇ ದೇಶಭಕ್ತಿ ಗೀತೆ ದ್ವಿತೀಯ,
ದಿಶಾನ್ 6ನೇ ಮಿಮಿಕ್ರಿ ದ್ವಿತೀಯ,
ಹರ್ಷಿಕ 4ನೇ ಕಥೆ ಹೇಳುವುದು ದ್ವಿತೀಯ,
ಐಶಾಲಿ ಪಿ ಎಸ್ 4ನೇ ಛದ್ಮವೇಶ ತೃತೀಯ,
ದೈವಿಕ್ ರೈ 4ನೇ ಇಂಗ್ಲಿಷ್ ಕಂಠಪಾಠ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.
ಇವರಿಗೆ ಪ್ರಮೀಳಾ ಪೂಜಾರಿ, ಜಯರಾಮ್, ಜೆಸಿಂತಾ ರೋಡ್ರಿಗಸ್, ರಮ್ಯಾ, ಸ್ವಾತಿ,ನಯನ, ಸೌಮ್ಯ ಪಿ, ಜಯಲಕ್ಷ್ಮಿ, ನೀತಾ, ಪವಿತ್ರ ತರಬೇತಿಯನ್ನು ನೀಡಿರುತ್ತಾರೆ.
ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಹೇಮಲತಾ ಎಂ ಆರ್ ಉಪಸ್ಥಿತಿದ್ದರು

Related posts

ಜಿಲ್ಲಾ ಮಟ್ಟದ ಕ್ರೀಡಾಕೂಟ: ಶರ್ವಿನ್ ಮೋನಿಸ್ ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಉಜಿರೆ: ಕನಸು ಇದು ಭರವಸೆಯ ಬೆಳಕು ಕಾರ್ಯಕ್ರಮ

Suddi Udaya

ಬೆದ್ರಬೆಟ್ಟು ಮರಿಯಾಂಬಿಕ ಆಂ.ಮಾ. ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಮತ್ತು ವನ ಮಹೋತ್ಸವದ ಆಚರಣೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ನಾಳೆ (ಆ.2) ದ.ಕ. ಜಿಲ್ಲಾದ್ಯಂತ ಅಂಗನವಾಡಿ, ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

Suddi Udaya

ಪ.ಪೂ. ಕಾಲೇಜುಗಳ ವಿಭಾಗ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ: ವಾಣಿ ಪ.ಪೂ. ಕಾಲೇಜಿನ ಇಂದುಮತಿ ಮತ್ತು ಪಂಚಮಿ ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!