23.7 C
ಪುತ್ತೂರು, ಬೆಳ್ತಂಗಡಿ
April 24, 2026
ವರದಿ

ಸಿಎಸ್ಇಇಟಿ ಪರೀಕ್ಷೆಯಲ್ಲಿ ಎಕ್ಸೆಲ್ ಅಮೋಘ ಸಾಧನೆ ರಾಜ್ಯಕ್ಕೆ ಮಾದರಿಯಾದ ಎಕ್ಸೆಲ್ ಪದವಿಪೂರ್ವ ಕಾಲೇಜಿನ ಫಲಿತಾಂಶ

ಗುರುವಾಯನಕೆರೆ: ಎಕ್ಸೆಲ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ CSEET ಬರೆದ ವಾಣಿಜ್ಯ ವಿಭಾಗದ 60 ವಿದ್ಯಾರ್ಥಿಗಳ ಪೈಕಿ 43 ವಿದ್ಯಾರ್ಥಿಗಳು ತಮ್ಮ ಪ್ರಥಮ ಪ್ರಯತ್ನದಲ್ಲಿ ಮುಂದಿನ ಹಂತಕ್ಕೆ(CS Executive) ಅರ್ಹತೆಯನ್ನು ಪಡೆದಿರುತ್ತಾರೆ.

ಕುಮಾರಿ ಆಯಿಷಾತ್ ಖಸ್ಮೋನ ಮತ್ತು ರಿಯಾ ದೇವ್ ಇವರು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯನ್ನು ಹೊಂದಿ, ಉಳಿದ ವಿದ್ಯಾರ್ಥಿಗಳಾದ ನೈದಿಲೆ ಬಿಸಿ, ಸಮ್ಮೇದ್ ಬಾಹುಬಲಿ ಬಾಬಗೊಂಡ, ಮುಹಮ್ಮದ್ ಅನ್ಸಾಫ್,ಬಸವರಾಜ ಮಲ್ಲಿಕಾರ್ಜುನ ಬದಮಲ್ಲನವರ್,ಅಲೀನಾ ವಿನೋದ್ ತೈಪರಂಬಿಲ್, ಆಯಿಷತ್ ಶಹರಾನಾ, ಆಶಿತಾ ಪಿ.ಎಸ್,ನಮನ್ ಬಿಎ,ಕಿಶನ್ ಗೌಡ ಬಿ.ಎಸ್,ಎಂ ಗೌತಮ್,ನಿತ್ಯ ಬಿ ರೈ,ನಂದನ್ ಪಿ ನಾಯಕ್,ನಿಶಾಂತ್ ಮಲ್ಲಪ್ಪ ಪಟ್ಟಣಶೆಟ್ಟಿ,ಶ್ರೀವತ್ಸ ಯು,ರಿಥ್ವಿಕ್ ಪ್ರೀತಂ ಎಸ್,ತೇಜಸ್ವಿ ಜಿ,ನಿಖಿಲ್ ಗೌಡ ಆರ್, ಸಾಥ್ವಿಕ್ ವಿಕೆ,ಅನಿಶಾ ವಿ ವೆಂಕಟರಾಮನ್,ಚೆತಾನಾ ಕೆ, ದಿಯಾ ಆಳ್ವ, ಯಾನಾ ಪೊನ್ನಮ್ಮ ಎನ್‌ಪಿ, ಅಕ್ಷರ ಪದ್ಮನಾಭ ಗೌಡ,ರುಚಿತಾ ಕೆ,ಯುಕ್ತಿ ಗೌಡ ಡಿ,ಮಹಮ್ಮದ್ ಸಮ್ಮಸ್,ಪ್ರೇರಣ್ ಎಂ,ಚಂದನ್ ಗೌಡ ಎಸ್, ಪ್ರಾರ್ಥನಾ,ಮಿಸ್ಬಾ ಅಂಜುಮ್, ಲಿಪಿಕಾ, ಅನ್ವಿತ್ ಕೆ.ಎಂ, ಕೃಪಾಶ್ರೀ ಶೆಟ್ಟಿ, ಅಭಿನವ್, ಅಭೀಷ್ಟ ಶೆಟ್ಟಿ, ಸುಶ್ಮಿತಾ, ಅಭಿಷೇಕ್, ಶ್ರವಂತ್ ಎನ್.ಆರ್, ದರ್ಶಿನಿ ಪಿ, ನಶ್ವಾನ್ ಪಾಷಾ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.

ಸಾಧಕರಿಗೆ ಸಂಸ್ಥೆಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ| ನವೀನ್ ಕುಮಾರ್ ಮರಿಕೆ, ವಾಣಿಜ್ಯ ವಿಭಾಗದ ಡೀನ್ ಸಂತೋಷ್ ಕೆಕೆ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರಸನ್ನ ಭೋಜ ಮತ್ತು ಉಪನ್ಯಾಸಕ ವೃಂದದವರು ಶುಭ ಹಾರೈಸಿದರು.

Related posts

ಆರಂಬೋಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶೌರ್ಯ ವಿಪತ್ತು ಘಟಕ ಉದ್ಘಾಟನೆ

Suddi Udaya

ಫೆ.8-12: ಕೊಯ್ಯೂರು ಬದಿನಡೆ ಶ್ರೀ ವನದುರ್ಗಾ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ

Suddi Udaya

ಎನ್. ಆರ್ ಪುರ ಬಳಿ ಬೈಕಿಗೆ ಕಾರು ಡಿಕ್ಕಿ : ಬೈಕ್ ಸವಾರ ಓಡಿಲ್ನಾಳದ ಯುವಕ ಸಾವು

Suddi Udaya

ಹೊಸಂಗಡಿ ಪಂ. ಉಪಚುನಾವಣೆ: ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುನೀಲ್ ಶೆಟ್ಟಿಯವರಿಂದ ನಾಮಪತ್ರ ಸಲ್ಲಿಕೆ

Suddi Udaya

ಅಳದಂಗಡಿ ಶ್ರೀ ಕ್ಷೇ.ಧ.ಗ್ರಾ. ಯೋಜನೆ ಬಡಗಕಾರಂದೂರು ಒಕ್ಕೂಟದ ತ್ರೈಮಾಸಿಕ ಸಭೆ

Suddi Udaya

ಕುವೆಟ್ಟು ಗ್ರಾ.ಪಂ ಬಳಿ ಟವರ್‌ಗೆ ಬಡಿದ ಸಿಡಿಲು: ಪಿಡಿಒ, ಸದಸ್ಯರು ಸಹಿತ ಸಿಬ್ಬಂದಿಗಳಿಗೆ ಸಿಡಿಲಿನ ಅಘಾತ: ಪಂಚಾಯತು ವಿದ್ಯುತ್ ಉಪಕರಣಗಳಿಗೆ ಹಾನಿ: ಬಿರುಕು ಬಿಟ್ಟ ಸಭಾಂಗಣ: ಪಾರಾದ ಆಶಾ ಕಾರ್ಯಕರ್ತೆಯರು

Suddi Udaya
error: Content is protected !!