
ಮಡoತ್ಯಾರು: ಡಾ!! ಡಿ ವಿರೇಂದ್ರ ಹೆಗ್ಗಡೆ ಅವರ ಹುಟ್ಟು ಹಬ್ಬದ ಪ್ರಯುಕ್ತ ಬಸವನಗುಡಿ ಎ ಮತ್ತು ಬಿ ಒಕ್ಕೂಟದ ವತಿಯಿಂದ ಪುಂಜಾಲಕಟ್ಟೆ ಮತ್ತು ಮಂಜಲ್ಪಲಿಕ್ಕೆ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಹಣ್ಣು ಹಂಪಲು ಮತ್ತು ಬಿಸ್ಕೆಟ್ ನೀಡಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಗೋದಾವರಿ. ಕಾರ್ಯದರ್ಶಿ ಗಿರಿಜಾ ಸಾಲಿಯಾನ್. ಜತೆ ಕಾರ್ಯದರ್ಶಿ ಲೋಕೆಶ್. ಕೋಶಾಧಿಕಾರಿ. ಪುಷ್ಪ. ವಲಯದ ಮೇಲ್ವಿಚಾರಕರಾದ ಕೇಶವ. ಸೇವಾ ಪ್ರತಿನಿಧಿ ಭಾರತಿ ಮತ್ತಿತರರು ಉಪಸ್ಥಿತರಿದ್ದರು






