ಕಳೆಂಜ: ಅಲ್ಪಕಾಲದ ಅಸೌಖ್ಯದಿಂದ ನಿಧನರಾದ ನಾಟಿ ವೈದ್ಯೆ ಕಮಲಾ ಶೀನಪ್ಪ ಗೌಡ ಮತ್ತು ಪಕ್ಷದ ಸಕ್ರಿಯ ಕಾರ್ಯಕರ್ತ ಕುಶಾಲಪ್ಪ ನಾಯ್ಕ ಇವರುಗಳಿಗೆ ಬಿಜೆಪಿ (174) ವತಿಯಿಂದ ಶ್ರದ್ಧಾಂಜಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಬೂತ್ ಅಧ್ಯಕ್ಷರಾದ ಹರೀಶ್ ಕುಮಾರ್ ವಳಗುಡ್ಡೆ, ಕಾರ್ಯದರ್ಶಿ ದಯಾನಂದ ನಾಯ್ಕ, ಶಕ್ತಿ ಕೇಂದ್ರದ ಅಧ್ಯಕ್ಷರಾದ ಧನಂಜಯ ಗೌಡ, ಬೂತ್ ಮಾಜಿ ಅಧ್ಯಕ್ಷರಾದ ಪ್ರವೀಣ್ ಬಟ್ಯಾಲು, ಪಿ ಎಲ್ ಡಿ ನಿರ್ದೇಶಕರಾದ ಸಂತೋಷ್ ಜೈನ್ ವಳಂಬಲ, ನಾರಾಯಣ ಗೌಡ ಮಾರ್ತಾಡಿ, ಗುಲಾಬಿ ಕುಕ್ಕಾಜೆ, ಪುರುಷೋತ್ತಮ ನಾಯ್ಕ, ಕೇಶವ ಗೌಡ, ರಾಜೇಶ್ ಶೆಟ್ಟಿ, ಕೇಶವ ವಳಗುಡ್ಡೆ, ಛಾಯ ವಳಗುಡ್ಡೆ, ವೇದಿಕ ವಳಗುಡ್ಡೆ, ಅಧಿತಿ ವಳಗುಡ್ಡೆ, ರಜಿತ ವಳಗುಡ್ಡೆ ,ಸಂದೀಪ್ ದಿಡುಪೆ ಉಪಸ್ಥಿತರಿದ್ದರು.











