ಬೆಳ್ತಂಗಡಿ ತಾಲೂಕಿನ ಹಲವು ಕಡೆಗಳಲ್ಲಿ ಗುಡುಗು, ಸಿಡಿಲ ಆರ್ಭಟದೊಂದಿಗೆ ಕೆಲಕಾಲ ಮಳೆ ಸುರಿಯಿತು.ಈ ಸಂದರ್ಭ ಪಡಂಗಡಿ ಶಾಲೆಯ ಪಕ್ಕದಲ್ಲಿರುವ ಮರಕ್ಕೆ ಸಿಡಿಲು ಬಡಿದು ಮರದ ತೊಗಟೆ ಎದ್ದು ಬಂದಿದೆ.

ಸಿಡಿಲಿನ ಆರ್ಭಟ ಎಷ್ಟೂ ಇದೆಯೆಂದರೆ ಈ ಮರವನ್ನು ನೋಡುವಾಗ ತಿಳಿಯುತ್ತದೆ. ಸಿಡಿಲಿನ ರಭಸಕ್ಕೆ ಮರ ನೂಚ್ಚು ನೂರಾಗಿದೆ.











