30 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪ್ರತಿಭಾ ಕಾರಂಜಿ ಸ್ಪರ್ಧೆ: ಅಂಡಿಂಜೆ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಗೆ ಸಮಗ್ರ ಪ್ರಶಸ್ತಿ

ಅಂಡಿಂಜೆ: ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸರಕಾರಿ ಉನ್ನತೀ ಕರಿಸಿದ ಪ್ರಾರ್ಥಮಿಕ ಶಾಲೆ ಅಂಡಿಂಜೆ ಯು ಕ್ಲಸ್ಟರ್ ಹಂತದಲ್ಲಿ ಭಾಗವಹಿಸಿ ಹಿರಿಯರ ಮತ್ತು ಕಿರಿಯರ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಗಳಿಸಿದ್ದು,19 ವಿದ್ಯಾರ್ಥಿಗಳು ತಾಲೂಕು ಮಟ್ಟದ ಸ್ಪರ್ಧೆಗೆ ಅರ್ಹತೆಯನ್ನು ಪಡೆದಿದ್ದರು ಹಾಗೂ ಪ್ರೌಢ ವಿಭಾಗದ ವಲಯ ಮಟ್ಟದ ಸ್ಪರ್ಧೆಯಲ್ಲಿ ಎಂಟನೇ ತರಗತಿಯ ಕುಮಾರಿ ಪ್ರಜ್ಞಾ ಕನ್ನಡ ಪ್ರಬಂಧ ಹಾಗೂ ಶ್ರೀಪ್ರದಾ ಕೆ.ಕನ್ನಡ ಭಾಷಣದಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕಿಗೆ ಅರ್ಹತೆಯನ್ನು ಪಡೆದಿದ್ದರು.

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಹಾಶಿಕ್- ಕ್ಲೇ ಮಾಡಲಿಂಗ್ (ಹಿರಿಯ)- ಪ್ರಥಮ, ಅನುಷಾ- ಕನ್ನಡ ಕಂಠಪಾಠ (ಹಿರಿಯ )-ಪ್ರಥಮ, ಖುಷಿ -ಅಭಿನಯ ಗೀತೆ (ಹಿರಿಯ )-ಪ್ರಥಮ, ಪ್ರಥಮ್ -ಮಿಮಿಕ್ರಿ (ಹಿರಿಯ )-ದ್ವಿತೀಯ, ಸೌಮ್ಯ ಕನ್ನಡ ಪ್ರಬಂಧ (ಹಿರಿಯ )-ದ್ವಿತೀಯ, ಶಾರ್ವಿತ್ ಚಿತ್ರಕಲೆ( ಕಿರಿಯ)- ದ್ವಿತೀಯ, ಪ್ರಜ್ಞ ಕನ್ನಡ ಪ್ರಬಂಧ (ಪ್ರೌಢ)- ದ್ವಿತೀಯ
ರಶ್ಮಿ ಲತಾ ಆಶುಭಾಷಣ (ಹಿರಿಯ )-ತೃತೀಯ, ದೃತೀ ಕ್ಷ ಇಂಗ್ಲಿಷ್ ಕಂಠ ಪಾಠ (ಕಿರಿಯ )-ತೃತೀಯ ಸ್ಥಾನ , ಪಡೆದುಕೊಂಡಿದ್ದಾರೆ.

Related posts

ಸಮಾಜ ಕಾರ್ಯ ವಿಭಾಗದಿಂದ ಆರ್ಥಿಕ ಶಿಸ್ತು ಕುರಿತು ಸಂವಾದ ಕಾರ್ಯಕ್ರಮ

Suddi Udaya

ಅಳದಂಗಡಿ: ಸೂಳಬೆಟ್ಟು ನಿವಾಸಿ ವಾಣಿ ಜೋಶಿ ನಿಧನ

Suddi Udaya

ಆ.22: ಕಲ್ಲೇರಿ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya

‘ಸ್ಟ್ಯಾಟ್‌ಟೆಕ್- 2023’ ಅಂತರ್ ಕಾಲೇಜು ಮಟ್ಟದ ಸ್ಪರ್ಧೆಯ ಸಮಾರೋಪ

Suddi Udaya

ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ನಿಂದ ಚೈತನ್ಯ ವಿಮಾ ಚೆಕ್ ವಿತರಣೆ

Suddi Udaya

ಸಾಹಿತ್ಯ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಎಲ್ ಸಿ ಆರ್ ಬಿ.ಕಾಂ ವಿಭಾಗಕ್ಕೆ ಪ್ರಶಸ್ತಿ

Suddi Udaya
error: Content is protected !!