
ಗುರುವಾಯನಕೆರೆ: ಶ್ರೀ ಕ್ಷೇತ್ರ ಮಂಚಕಲ್ಲು ದೈವ ಸನ್ನಿಧಿ ಶಾರದಾನಗರ ಗುರುವಾಯನಕೆರೆಯಲ್ಲಿ ಕೊಡಮಣಿತ್ತಾಯ- ಪಿಲಿಚಾಮುಂಡಿ, ಕಲ್ಲುರ್ಟಿ-ಪಂಜುರ್ಲಿ ಹಾಗೂ ಗುಳಿಗ ದೈವಗಳ ಪರ್ವ ಸೇವೆ ಡಿ.15 ಸಂಕ್ರಾಮಣದ ದಿನದಿಂದು ಜರುಗಿತು.

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಮಂಚಕಲ್ ದೈವ ಸನ್ನಿಧಿಯ ಅಧ್ಯಕ್ಷ ಹಾಗೂ ಸರ್ವ ಸದಸ್ಯರು ಪರಿಸರದ ಭಕ್ತರು ಭಾಗವಹಿಸಿದ್ದರು.











