ಬೆಳ್ತಂಗಡಿ: ನಾರಾವಿ ಮಹಾಶಕ್ತಿಕೇಂದ್ರದ ವ್ಯಾಪ್ತಿಯ ವೇಣೂರು, ಬಜಿರೆ, ಕರಿಮಣೇಲು, ಮೂಡುಕೋಡಿ, ಅಂಡಿಂಜೆ, ಕೊಕ್ರಾಡಿ, ಸಾವ್ಯ, ಪೆರಾಡಿ, ಮರೋಡಿ, ಕುತ್ತೂರು, ನಾರಾವಿ ಪ. ಜಾತಿಯ ಬಂಧುಗಳ ಕಾಲೋನಿಗಳಲ್ಲಿ ಜ.14 ರಂದು ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಸಾಮರಸ್ಯದ ಸಂಕ್ರಾಂತಿ ನಡೆಯಲಿದೆ.
ಬೆಳ್ತಂಗಡಿ: ನಾರಾವಿ ಮಹಾಶಕ್ತಿಕೇಂದ್ರದ ವ್ಯಾಪ್ತಿಯ ವೇಣೂರು, ಬಜಿರೆ, ಕರಿಮಣೇಲು, ಮೂಡುಕೋಡಿ, ಅಂಡಿಂಜೆ, ಕೊಕ್ರಾಡಿ, ಸಾವ್ಯ, ಪೆರಾಡಿ, ಮರೋಡಿ, ಕುತ್ತೂರು, ನಾರಾವಿ ಪ. ಜಾತಿಯ ಬಂಧುಗಳ ಕಾಲೋನಿಗಳಲ್ಲಿ ಜ.14 ರಂದು ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಸಾಮರಸ್ಯದ ಸಂಕ್ರಾಂತಿ ನಡೆಯಲಿದೆ.
